ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ : ಮುತ್ತಪ್ಪ ರೈ ಪುತ್ರನ ವಿರುದ್ಧ ದೂರು ದಾಖಲು

By | 02/11/2021

ಉದ್ಯಮಿ ಶ್ರೀನಿವಾಸ ನಾಯ್ಡು ಅವರ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ ಮತ್ತೊಂದು ತಿರುವು ದೊರಕಿದೆ. ಮಾಜಿ ಭೂಗತ ದೊರೆ ಮುತ್ತಪ್ಪ ರೈ ಮಗ ರಿಕ್ಕಿ ರೈ ವಿರುದ್ಧ ವಂಚನೆ ಹಾಗೂ ಪ್ರಾಣಬೆದರಿಕೆ ದೂರನ್ನು ಶ್ರೀನಿವಾಸ ನಾಯ್ಡು ನೀಡಿದ್ದಾರೆ. ಈಗಾಗಲೇ ಶ್ರೀನಿವಾಸ ನಾಯ್ಡು ನೀಡಿದ ದೂರಿನ ಮೇರೆಗೆ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಜಯ ಕರ್ನಾಟಕ ಸಂಘಟನೆ ಕಾನೂನು ಘಟಕದ ಮುಖ್ಯಸ್ಥ ನಾರಾಯಣಸ್ವಾಮಿಯ ಐವರು ಕಿರಿಯ ವಕೀಲರು ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ನಾರಾಯಣ ಸ್ವಾಮಿ ತಲೆಮರೆಸಿಕೊಂಡಿದ್ದಾರೆ ಇದರ… Read More »

ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗವಕಾಶ, ಹೆಚ್ಚಿನ ವಿವರಗಳು ಇಲ್ಲಿದೆ

By | 01/11/2021

ಕೆನರಾ ಬ್ಯಾಂಕ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯಡಿ ಬರುವ ನಮ್ಮ ಕೆನರಾ ಬ್ಯಾಂಕ್ ಶಾಖೆಗಳಲ್ಲಿ ಚಿನ್ನಾಭರಣ ಮೌಲ್ಯಮಾಪನ ಕಾರ್ಯಕ್ಕಾಗಿ, ಚಿನ್ನಾಭರಣ ಮೌಲ್ಯಮಾಪಕರ ಅಗತ್ಯವಿರುತ್ತದೆ. ಮೌಲ್ಯಮಾಪಕರು ಕೆಳಕಂಡ ಷರತ್ತುಗಳಿಗೆ ಬದ್ಧವಾಗಿರಬೇಕು. ಚಿನ್ನಾಭರಣ ಮೌಲ್ಯಮಾಪಕರ ಕನಿಷ್ಠ ವಯೋಮಿತಿ 30 ವರ್ಷ ಮತ್ತು ಗರಿಷ್ಠ 60 ವರ್ಷ ಮೀರಿರಬಾರದು. ಚಿನ್ನಾಭರಣ ಮೌಲ್ಯಮಾಪನ/ ನಿರ್ವಹಣೆಯಲ್ಲಿ ಮೌಲ್ಯಮಾಪಕರು ಪ್ರಾಯೋಗಿಕ ಅನುಭವ ಹೊಂದಿರಬೇಕು. ಕನಿಷ್ಠ ವಿದ್ಯಾರ್ಹತೆ 10 ನೇ ತರಗತಿ ಉತ್ತೀರ್ಣರಾಗಿರಬೇಕು. ಮೌಲ್ಯಮಾಪಕರು ನೇಮಕಾತಿಗೆ ಮುಂಚಿತವಾಗಿ ಕೌಶಲ್ಯ ಪರೀಕ್ಷೆ ಕೈಗೊಳ್ಳಲಾಗುವುದು. ನೇಮಕಾತಿ ಆಯ್ಕೆ ಮಾಡಿಕೊಳ್ಳುವ ಮೌಲ್ಯಮಾಪಕರು ಇನ್ನಾವುದೇ ಹಣಕಾಸು ಸಂಸ್ಥೆ /… Read More »

ಕರ್ನಾಟಕ ಹೈಕೋರ್ಟ್ ನಲ್ಲಿ 150 ಟೈಪಿಸ್ಟ್ ಹುದ್ದೆ : ಡಿಗ್ರಿ ಪಾಸಾದವರಿಗೆ ಅವಕಾಶ, ಉತ್ತಮ ಸಂಬಳ

By | 28/10/2021

ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇಲ್ಲಿ 150 ಬೆರಳಚ್ಚುಗಾರರ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಅರ್ಜಿಗಳನ್ನು ಸ್ವೀಕರಿಸುವುದಕ್ಕೆ ನಿಗದಿಪಡಿಸಿರುವ ಕೊನೆಯ ದಿನಾಂಕದವರೆಗೂ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 28-10-2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-11-2021 ವೇತನ : ₹ 25,500 – ₹ 81,100 ಹುದ್ದೆಯ ಹೆಸರು : ಬೆರಳಚ್ಚುಗಾರ ಹುದ್ದೆ ಸಂಖ್ಯೆ : 150 ವಿದ್ಯಾರ್ಹತೆ : ಯಾವುದೇ ವಿಷಯದಲ್ಲಿ ಪದವಿ ಮಾಡಿರಬೇಕು. ( ವಿಜ್ಞಾನ/… Read More »

ಮೂಳೆ ದುರ್ಬಲಗೊಳ್ಳುವುದನ್ನು ತಪ್ಪಿಸಲು ಈ ಅಭ್ಯಾಸ ಬಿಡಿ

By | 28/10/2021

ವಯಸ್ಸಾದಂತೆ ಮೂಳೆಯ ದೌರ್ಬಲ್ಯದ ಸಮಸ್ಯೆ ಇರುತ್ತದೆ. ಆದರ ಇತ್ತೀಚಿನ ದಿನಗಳಲ್ಲಿ ಕಿರಿಯರು ಕೂಡಾ ಮೂಳೆ ದೌರ್ಬಲ್ಯದ ಬಗ್ಗೆ ದೂರುತ್ತಿದ್ದಾರೆ. ಮೂಳೆ ದುರ್ಬಲವಾದಾಗ ದೇಹವು ನೋವು ಮತ್ತು ಬಿಗಿತದಂತೆ ಆಗುತ್ತದೆ. ಇವುಗಳಿಗೆಲ್ಲ ಅದರದ್ದೇ ಆದ ಕಾರಣಗಳಿರಬಹುದು. ದೇಹದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆಯೂ ಸೇರಿರುತ್ತದೆ. ಆಹಾರ ಸೇವನೆ, ಜೀವನಶೈಲಿ ಹಾಗೂ ಕೆಟ್ಟ ಅಭ್ಯಾಸಗಳು ಮೂಳೆಗಳ ದೌರ್ಬಲ್ಯಕ್ಕೆ ಪ್ರಬಲ ಕಾರಣವಾಗಿದೆ. ಮೂಳೆಗಳನ್ನು ಹಾನಿಗೊಳಿಸುವ ನಾವು ಮಾಡುವ ತಪ್ಪುಗಳು ಯಾವುದು ? ಬನ್ನಿ ತಿಳಿಯೋಣ ಅತಿಯಾದ ಮದ್ಯ ಸೇವನೆ : ಅತಿಯಾದ ಮದ್ಯ ಸೇವನೆಯು… Read More »

ಗ್ರಾಮ ಲೆಕ್ಕಿಗ ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟ

By | 27/10/2021

ಉಡುಪಿ ಜಿಲ್ಲೆ ಸೇರಿದಂತೆ 10 ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗ ಹುದ್ದೆ ಭರ್ತಿಗೆ ಸರಕಾರ ಅಧಿಸೂಚನೆ ಹೊರಡಿಸಿದೆ. ರಾಜ್ಯದ ಉಡುಪಿ, ಹಾಸನ ಸೇರಿದಂತೆ ಇತರ 10 ಜಿಲ್ಲೆಗಳಲ್ಲಿ ಒಟ್ಟು 355 ಗ್ರಾಮ ಲೆಕ್ಕಿಗ ಹುದ್ದೆಗಳು ಖಾಲಿ ಇವೆ‌ ರಾಜ್ಯ ಸರಕಾರ ಅಕ್ಟೋಬರ್ 25, 2021 ರಂದು ಅಧಿಸೂಚನೆ ಹೊರಡಿಸಿದ್ದು 10 ಜಿಲ್ಲೆಗಳ ಜಿಲ್ಲಾಧಿಕಾರಿಯವರಿಗೆ ಈ ಬಗ್ಗೆ ನೇರ ನೇಮಕಾತಿಯ ಆದೇಶವನ್ನು ನೀಡಿದೆ. ಹುದ್ದೆ : ಚಿಕ್ಕಬಳ್ಳಾಪುರ : 40ಬೆಂಗಳೂರು ಗ್ರಾಮಾಂತರ : 11ಉಡುಪಿ : 18ರಾಮನಗರ : 01ಚಿತ್ರದುರ್ಗ :… Read More »

ಉಚಿತವಾಗಿ ಹೊಲಿಗೆಯಂತ್ರ ಪಡೆಯಲು ಈ ನಂಬರ್ ಗೆ ಕರೆ ಮಾಡಿ

By | 27/10/2021

ಬೆಂಗಳೂರು ಗ್ರಾಮಾಂತರ : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಖಾದಿ ಗ್ರಾಮೋದ್ಯೋಗ ವಿಭಾಗದ ವತಿಯಿಂದ 2021-22 ನೇ ಸಾಲಿನ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ‌ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮೀಣ ಭಾಗದ ಅರ್ಹ 309 ಮಹಿಳಾ ಅಭ್ಯರ್ಥಿಗಳಿಗೆ ಉಚಿತ ಹೊಲಿಗೆ ಯಂತ್ರ ಹಾಗೂ ವೃತ್ತಿಪರ ಕುಶಲಕರ್ಮಿಗಳಿಗೆ ಸುಧಾರಿತ ಸಲಕರಣೆ ಸರಬರಾಜು ಯೋಜನೆಯಡಿ ವಿವಿಧ ವೃತ್ತಿಪರ 84 ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆಗಳನ್ನು ವಿತರಿಸಲು ಆಯ್ಕೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ನಮೂನೆಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯತಿ ಅಥವಾ ತಾಲ್ಲೂಕು ಕೈಗಾರಿಕಾ ವಿಸ್ತರಣಾಧಿಕಾರಿಗಳ ಕಚೇರಿಯಿಂದ… Read More »