UPSC ಸಿಡಿಎಸ್ ನೇಮಕಾತಿ : 341 ಹುದ್ದೆಗಳಿಗೆ ಅರ್ಜಿ ಆಹ್ವಾನ – ಸುದ್ದಿಜಾಲ ನ್ಯೂಸ್

By | 23/12/2021

ಕೇಂದ್ರ ಲೋಕಸೇವಾ ಆಯೋಗ ಕಂಬೈನ್ಡ್ ಡಿಫೆನ್ಸ್ ಸರ್ವೀಸ್ ( I) ಪರೀಕ್ಷೆಯ ಅಧಿಸೂಚನೆಯನ್ನು ಪ್ರಕಟ ಮಾಡಿದೆ. ಆಯೋಗವು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆ ಹೆಸರು : ಕಂಬೈನ್ಡ್ ಡಿಫೆನ್ಸ್‌ ಸರ್ವಿಸ್ ಹುದ್ದೆಗಳು ಹುದ್ದೆ ಸಂಖ್ಯೆ : 341 ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ಡಿಸೆಂಬರ್ 22, 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜನವರಿ 11, 2022 ಸಂಜೆ 6 ಗಂಟೆ ಆನ್ಲೈನ್ ಅರ್ಜಿ ವಿತ್ ಡ್ರಾ ಮಾಡಲು ದಿನಾಂಕ : ಜನವರಿ 18,… Read More »

ಜಿಲ್ಲಾ ಪಂಚಾಯತ್, ವಿಜಯನಗರ : ವಿವಿಧ ಹುದ್ದೆ – ಸುದ್ದಿಜಾಲ ನ್ಯೂಸ್

By | 23/12/2021

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತರಿ ಯೋಜನೆಯು ಅನುಷ್ಠಾನಕ್ಕಾಗಿ ಹೊರಗುತ್ತಿಗೆ ಆಧಾರದ ಮೇಲೆ ಎಡಿಪಿಸಿ, ಜಿಲ್ಲಾ ಎಂಐಎಸ್ ಸಂಯೋಜಕರು ಹಾಗೂ ಜಿಲ್ಲಾ ಐಇಸಿ ಹಾಗೂ ಅಕೌಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಯ ಹೆಸರು : ಸಹಾಯಕ ಕಾರ್ಯಕ್ರಮ ಸಂಯೋಜನಾಧಿಕಾರಿ -01 ಜಿಲ್ಲಾ ಐಇಸಿ ಸಂಯೋಜಕರು-01 ಜಿಲ್ಲಾ ಎಂಐಎಸ್ ಸಂಯೋಜಕರು -01 ಜಿಲ್ಲಾ ಅಕೌಂಟ್ ಮ್ಯಾನೇಜರ್ – 01 ವಯೋಮಿತಿ : ಕನಿಷ್ಠ 25 ವರ್ಷ ಹಾಗೂ ಗರಿಷ್ಠ 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ… Read More »

ಉದ್ಯೊಗದಲ್ಲಿ ಪ್ರೊಬೆಷನರಿ ಅವಧಿ ಎಂದರೇನು? ಈ ಅವಧಿಯಲ್ಲಿ ನಿಮ್ಮ ಕೆಲಸ ಹೇಗಿರಬೇಕು?

By | 23/12/2021

ಏನಿದು ಪ್ರೊಬೆಷನರಿ ಪಿರೆಯಿಡ್‌? ಈ ಅವಧಿಯಲ್ಲಿಹೇಗೆ ಕೆಲಸ ಮಾಡಬೇಕು? ಇದು ಯಾಕೆ ಮುಖ್ಯ? ಹೊಸದಾಗಿ ಕೆಲಸಕ್ಕೆ ಸೇರುವವರು ಈ ಅವಧಿಯಲ್ಲಿಹೇಗಿರಬೇಕು ಮತ್ತು ಹೇಗಿರಬಾರದು? ಇದು ಕರ್ನಾಟಕ ಬೆಸ್ಟ್‌ ವಿಶೇಷ. ಹೊಸ ಕಂಪನಿಗೆ ಸೇರುವುದು ಫ್ರೆಷರ್ಸ್‌ಗಳಿಗೆ ಮಾತ್ರವಲ್ಲದೆ ಅನುಭವಿಗಳಿಗೂ ಆತಂಕ ತರುವ ಸಂಗತಿ. ಕಂಪನಿಗಳು ಸಹ ಫ್ರೆಷರ್‌ ಆಗಿರಲಿ, ಹತ್ತಿಪತ್ತು ವರ್ಷ ಅನುಭವಿಯಾಗಿರಲಿ, ಮೊದಲ ಆರು ತಿಂಗಳು ‘ಪ್ರೊಬೆಷನರಿ ಅವಧಿ’ ಎಂಬ ಅನಿವಾರ‍್ಯ ಆಯ್ಕೆಯನ್ನು ಮುಂದಿಡುತ್ತದೆ.  ಆದರೆ, ಕಂಪನಿಗೂ, ಉದ್ಯೋಗಕ್ಕೆ ಸೇರುವವರಿಗೂ ಪ್ರೊಬೆಷನರಿ ಅವಧಿ ಎನ್ನುವುದು ಅತ್ಯುತ್ತಮ ಸಂಗತಿಯಾಗಿದೆ. ಕಂಪನಿಗೆ ನೀವು ಇಷ್ಟವಾಗದೆ… Read More »

ಸಾರಸ್ವತ್ ಬ್ಯಾಂಕ್ ನಲ್ಲಿ ಉದ್ಯೋಗ : ಜೂನಿಯರ್ ಆಫೀಸರ್ ಗಳ ನೇಮಕ, ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಬಹುದು – ಸುದ್ದಿಜಾಲ ನ್ಯೂಸ್

By | 22/12/2021

ಸಾರಸ್ವತ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು ಮಾರ್ಕೆಟಿಂಗ್ ಮತ್ತು ಆಪರೇಷನ್ಸ್ ( ಕ್ಲೆರಿಕಲ್ ಕೇಡರ್) ವಿಭಾಗಗಳಲ್ಲಿ ನೇಮಕ ಮಾಡಲಿದೆ. ಹುದ್ದೆಯ ಹೆಸರು : ಜೂನಿಯರ್ ಆಫೀಸರ್ ಹುದ್ದೆ ಸಂಖ್ಯೆ : 300 ವಿದ್ಯಾರ್ಹತೆ : ಯಾವುದೇ ಪದವಿ ಪಾಸ್ ಆಗಿರಬೇಕು. ಕಾರ್ಯಾನುಭವ : ಯಾವುದೇ ಬ್ಯಾಂಕ್/ ಸಬ್ ಸಿಡಿಯರಿ ಬ್ಯಾಂಕ್ / ಎನ್ ಬಿಎಫ್ ಸಿ / ಡಿಎಸ್ ಎ/ ಕ್ರೆಡಿಟ್ ಸೊಸೈಟಿಯಲ್ಲಿ ಒಂದು ವರ್ಷ ಕಾರ್ಯಾನುಭವ ಹೊಂದಿರಬೇಕು. ಪ್ರಥಮ ಶ್ರೇಣಿಯಲ್ಲಿ… Read More »

ಸರ್ ಸಿ ವಿ ರಾಮನ್ ಸಾರ್ವಜನಿಕ ಆಸ್ಪತ್ರೆ, ಬೆಂಗಳೂರು : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

By | 22/12/2021

ಸರ್ ಸಿ ವಿ ರಾಮನ್ ಸಾರ್ವಜನಿಕ ಆಸ್ಪತ್ರೆ, ಇಂದಿರಾನಗರ, ಬೆಂಗಳೂರು ಇಲ್ಲಿನ ಎ ಆರ್ ಟಿ ಕೇಂದ್ರದಲ್ಲಿ ಖಾಲಿ ಇರುವ ಔಷಧಿ ವಿತರಕರು ಮತ್ತು ಶುಶ್ರೂಷಕರು ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ದಿನಾಂಕ : 05.01.2022 ರಂದು 12.00 ರಿಂದ 1.00 ರವರೆಗೆ ನೇರ ಸಂದರ್ಶನವನ್ನು ನಿಗದಿಪಡಿಸಲಾಗಿದೆ. ಹುದ್ದೆಯ ಹೆಸರು : ಔಷಧಿ ವಿತರಕರು ( Pharmacist) ಹುದ್ದೆ ಸಂಖ್ಯೆ : 01 ವಿದ್ಯಾರ್ಹತೆ : ಬಿ.ಫಾರ್ಮ್/ ಡಿಪ್ಲೋಮಾ ಇನ್ ಫಾರ್ಮಸಿ 3 ವರ್ಷಗಳ ಅನುಭವ ಮಾಸಿಕ ಸಂಭಾವನೆ… Read More »

KSP : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪುರುಷ, ಮಹಿಳಾ ಅಭ್ಯರ್ಥಿಗಳ ಜೊತೆಗೆ ‘ಮಂಗಳಮುಖಿ’ಯರಿಗೆ ಕೂಡಾ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ – ಸುದ್ದಿಜಾಲ ನ್ಯೂಸ್

By | 21/12/2021

ಕರ್ನಾಟಕ, ರಾಜ್ಯದ ಪೊಲೀಸ್ ಇಲಾಖೆಯಲ್ಲಿನ ಖಾಲಿ ಇರುವ ವಿಶೇಷ ಮೀಸಲು ಸಬ್ ಇನ್ಸ್ ಪೆಕ್ಟರ್ ( ಕೆಎಸ್ ಆರ್ ಪಿ ಮತ್ತು ಐಆರ್ ಬಿ) ( ಪುರುಷ, ಮಹಿಳಾ, ಮತ್ತು ತೃತೀಯ ಲಿಂಗ ) ಹಾಗೂ ಸೇವಾನಿರತ ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳು ಸ್ಥಳೀಯ ವೃಂದದ ಹುದ್ದೆ ಹಾಗೂ ಮಿಕ್ಕುಳಿದ ವೃಂದದ ( ಪರಸ್ಥಳೀಯ) ಹುದ್ದೆ ಈ ಎರಡೂ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಒಂದು ವೇಳೆ ಕಲ್ಯಾಣ… Read More »