Tag Archives: bangalore

ಸರ್ ಸಿ ವಿ ರಾಮನ್ ಸಾರ್ವಜನಿಕ ಆಸ್ಪತ್ರೆ, ಬೆಂಗಳೂರು : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

By | 22/12/2021

ಸರ್ ಸಿ ವಿ ರಾಮನ್ ಸಾರ್ವಜನಿಕ ಆಸ್ಪತ್ರೆ, ಇಂದಿರಾನಗರ, ಬೆಂಗಳೂರು ಇಲ್ಲಿನ ಎ ಆರ್ ಟಿ ಕೇಂದ್ರದಲ್ಲಿ ಖಾಲಿ ಇರುವ ಔಷಧಿ ವಿತರಕರು ಮತ್ತು ಶುಶ್ರೂಷಕರು ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ದಿನಾಂಕ : 05.01.2022 ರಂದು 12.00 ರಿಂದ 1.00 ರವರೆಗೆ ನೇರ ಸಂದರ್ಶನವನ್ನು ನಿಗದಿಪಡಿಸಲಾಗಿದೆ. ಹುದ್ದೆಯ ಹೆಸರು : ಔಷಧಿ ವಿತರಕರು ( Pharmacist) ಹುದ್ದೆ ಸಂಖ್ಯೆ : 01 ವಿದ್ಯಾರ್ಹತೆ : ಬಿ.ಫಾರ್ಮ್/ ಡಿಪ್ಲೋಮಾ ಇನ್ ಫಾರ್ಮಸಿ 3 ವರ್ಷಗಳ ಅನುಭವ ಮಾಸಿಕ ಸಂಭಾವನೆ… Read More »

ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್ ನಲ್ಲಿ 60 ಹುದ್ದೆಗಳು : ಅರ್ಜಿ ಸಲ್ಲಿಸಲು ನ.17 ಕೊನೆಯ ದಿನಾಂಕ

By | 09/11/2021

ಬೆಂಗಳೂರಲ್ಲಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್ ಕಚೇರಿಯಲ್ಲಿ ಟ್ರೈನರ್ ಮತ್ತು ಟ್ರೈನಿಂಗ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಪ್ರಕಟಣೆಯನ್ನು ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ‌ ಹಾಜರಾಗಬಹುದು. ಹುದ್ದೆ : ಟ್ರೈನರ್ – 30ಟ್ರೈನಿಂಗ್ ಅಸಿಸ್ಟೆಂಟ್ – 30 ಸೆಂಟ್ರಲ್ ಸಿಲ್ಕ್ ಬೋರ್ಡ್ ಕಚೇರಿಯಲ್ಲಿ ಮೇಲಿನ ಹುದ್ದೆಗಳನ್ನು ‘ Scheme For Capacity Building in Textile Sector Smarth’ ಎಂಬ ಯೋಜನೆಯಡಿ ನೇಮಕ ಮಾಡಿಕೊಳ್ಳಲಾಗುವುದು. ವಿದ್ಯಾರ್ಹತೆ : 10th , 12th, ITI, ಡಿಪ್ಲೋಮಾ, ಇಂಜಿನಿಯರಿಂಗ್ ಪದವಿ ಯಾವುದೇ ವಿದ್ಯಾರ್ಹತೆ… Read More »

ಶಿಕ್ಷಕರ ವರ್ಗ ಶೀಘ್ರದಲ್ಲೇ

By | 14/06/2021

ಮೂರು ನಾಲ್ಕು ದಿನಗಳಲ್ಲಿ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ಬಿಡುಗಡೆಯಾಗುವ ಸಾಧ್ಯತೆ ಯು ಇದೆ. ರಾಜ್ಯ ಸರಕಾರ ಸುಗ್ರೀವಾಜ್ಞೆ ಮೂಲಕ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತಂದು ಕರಡು ರೂಪಿಸಿ ಸಾರ್ವಜನಿಕ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳು ಬಂದಿದ್ದು, ಪರಿಶೀಲನೆ ಯಲ್ಲಿ ಇಲಾಖೆಯು ತೊಡಗಿದೆ. ಈ ಪ್ರಕ್ರಿಯೆಯು ಎರಡು ದಿನಗಳ ಲ್ಲಿ ಮುಗಿಯಲಿದ್ದು, ಆನಂತರ ವೇಳಾಪಟ್ಟಿ ಹಾಗೂ ಮಾರ್ಗಸೂಚಿ ಗಳನ್ನು ಇಲಾಖೆ ಬಿಡುಗಡೆ ಮಾಡಲಿದೆ. ಕಳೆದ ವರ್ಷದ ವರ್ಗಾವಣೆಯಲ್ಲಿ ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆ ಸಿಲುಕಿದ ಶಿಕ್ಷಕರಿಗೆ ಈ ಬಾರಿ ಮೊದಲ… Read More »

ಕನ್ನಡದಲ್ಲಿ IBPS ಪರೀಕ್ಷೆ : ಹೆಚ್.ಡಿ.ಕುಮಾರಸ್ವಾಮಿ ಸ್ವಾಗತ

By | 11/06/2021

ಐಬಿಪಿಎಸ್ ನಡೆಸುವ ಪ್ರಾದೇಶಿಕ, ಗ್ರಾಮೀಣ ಬ್ಯಾಂಕಿಂಗ್ ( ಆರ್ ಆರ್ ಬಿ) ನೇಮಕಾತಿಯ ಪೂರ್ವಬಾವಿ ಮತ್ತು ಮುಖ್ಯ ಪರೀಕ್ಷೆ ಈ ಬಾರಿ ಕನ್ನಡದಲ್ಲಿಯೂ ನಡೆಯಲಿದೆ ಎಂಬ ಐಬಿಪಿಎಸ್ ನಡೆಯನ್ನು ಮಾಜಿ ಸಿ ಎಂ ಹೆಚ್ ಕುಮಾರಸ್ವಾಮಿ ಸ್ವಾಗರಿಸಿದರು. 2014 ಕ್ಕೂ ಮುನ್ನ ಇದ್ದ ನೇಮಕಾತಿ ಕಟ್ಟಲೆಗಳನ್ನು ಜಾರಿಗೆ ತರಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದರು. ಕರ್ನಾಟಕದಲ್ಲಿ ಕನ್ನಡಿಗನಿಗೇ ಬ್ಯಾಂಕಿಂಗ್ ನೌಕರಿ ಸಿಗುವಂತೆ ಮಾಡಲು ಇದು ತುಂಬಾ ಸಹಕಾರಿ ಹಾಗೂ ಅತ್ಯಗತ್ಯ. ,2014 ಕ್ಕೆ ಮುನ್ನ ಕರ್ನಾಟಕದಲ್ಲಿ ಬ್ಯಾಂಕ್ ಸಿಬ್ಬಂದಿಗೆ ಕನ್ನಡ… Read More »

ಕರ್ನಾಟಕದಲ್ಲಿ ನೋಡಬಹುದಾದ 100+ ಪ್ರೇಕ್ಷಣಿಯ ಸ್ಥಳಗಳು

By | 18/08/2018

ಕರ್ನಾಟಕದಲ್ಲಿ ನೋಡಲು, ಆನಂದಿಸಲು ಸಾಕಷ್ಟು ಪ್ರವಾಸಿ ತಾಣಗಳಿವೆ. ಪ್ರಶಿದ್ಧ ದೇವಾಲಯಗಳಿವೆ. ಚಾರಣಕ್ಕೆ ಹೋಗಲು ಬೆಟ್ಟ ಗುಡ್ಡಗಳಿವೆ. ಜಲಪಾತಗಳಿವೆ. ಅರಣ್ಯ ಸೊಬಗಿದೆ. ಮೃಗಾಲಯಗಳಿವೆ. ಅಂದವಾದ ನಗರಗಳು, ಪಟ್ಟಣಗಳು ಇವೆ. ಇಂತಹ ಪ್ರೇಕ್ಷಣಿಯ ಸ್ಥಳಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ  ಈ ಸ್ಥಳಗಳ ವಿವರವಾದ ಮಾಹಿತಿಯನ್ನು ಕರ್ನಾಟಕ ಬೆಸ್ಟ್ ನಲ್ಲಿ ಪ್ರಕಟಿಸಲಾಗುತ್ತದೆ. ಬೆಂಗಳೂರು ನಗರ- ಉದ್ಯಾನನಗರಿ ಮೈಸೂರು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಚಿಕ್ಕಮಗಳೂರು- ಕಾಫಿ ನಾಡಿನ ಬೆರಗು ಮಡಿಕೇರಿ- ಕೂರ್ಗ್ ಹಂಪಿ ಶಿವನಸಮುದ್ರ ಬಾದಾಮಿ ಬೀದರ್ ಬೇಳೂರು ಗೋಕರ್ಣ ಇರುಪ್ಪು ಜಲಪಾತ ಜೋಗ… Read More »