Anagha

Anagha Gowda. Basically from mysore. writing poem, travel my hobby.

Author Archives: Anagha

Identify fake job offers: ಫೇಕ್‌ ಉದ್ಯೋಗದ ಆಫರ್‌ ಪತ್ತೆಗೆ 8 ದಾರಿ

By | 07/03/2021

ಆನ್‌ಲೈನ್‌ನಲ್ಲಿ ವಂಚಕರು ಒಡ್ಡುವ ಉದ್ಯೋಗದ ಆಮೀಷಗಳಿಗೆ ಬಲಿಯಾಗಬೇಡಿ ಇಂದು ಉದ್ಯೋಗಾನ್ವೇಷಣೆಯಲ್ಲಿರುವವರಿಗೆ ಒಂದು ಬಟನ್‌ ಕ್ಲಿಕ್‌ ಮಾಡುವ ಮೂಲಕ ಉದ್ಯೋಗ ಪಡೆಯಲು ಇಂಟರ್‌ನೆಟ್‌ ನೆರವಾಗಿದೆ. ವಿವಿಧ ಉದ್ಯೋಗ ತಾಣಗಳ ಮೂಲಕ ಪ್ರೊಫೈಲ್‌ ರಚಿಸಿ ಕೆಲವೇ ನಿಮಿಷದಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇಂತಹ ಅದ್ಭುತ ಇಂಟರ್‌ನೆಟ್‌ ಜಗತ್ತಿನಲ್ಲಿ ವಂಚಕರು ಸಹ ಬಕಪಕ್ಷಿಗಳಂತೆ ಕಾಯುತ್ತಿರುತ್ತಾರೆ. ಇದೇ ಕಾರಣಕ್ಕೆ ಇಂದು ಆನ್‌ಲೈನ್‌ ಮೂಲಕ ಯಾವುದಾದರೂ ಉದ್ಯೋಗದ ಆಫರ್‌ ಬಂದಾಗ ಅದು ನಿಜವೋ, ಸುಳ್ಳೋ ಎಂದು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ. ಫೇಕ್‌ ಉದ್ಯೋಗದ ಆಫರ್‌ ಅನ್ನು ಪತ್ತೆಹಚ್ಚಲು ಇಲ್ಲೊಂದಿಷ್ಟು ದಾರಿಗಳಿವೆ.

Steps for Career Planning: ಕರಿಯರ್‌ ಪ್ಲ್ಯಾನಿಂಗ್‌ ಹೇಗೆ? ಅತ್ಯುತ್ತಮ ಕರಿಯರ್‌ ಯೋಜನೆಗೆ ಅಮೂಲ್ಯ ಸಲಹೆಗಳು

By | 06/03/2021

ನಮ್ಮ ಭವಿಷ್ಯದ ನಿರ್ಣಯದಲ್ಲಿ ಕರಿಯರ್‌ ಪ್ಲ್ಯಾನಿಂಗ್‌ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಕರಿಯರ್‌ ಯೋಜನೆ ಯಾವ ರೀತಿ ಮಾಡಬೇಕು? ಇಲ್ಲಿದೆ ಹೆಚ್ಚಿನ ವಿವರ. ಕರಿಯರ್‌ ಯೋಜನೆ ಮಾಡುವುದು ಕೊಂಚ ಕಷ್ಟದ ಕೆಲಸ. ಹೀಗಾಗಿ, ಬಹುತೇಕರು ಇದನ್ನು ಮಾಡಲು ಹೋಗುವುದಿಲ್ಲ. ಇದರಿಂದಾಗಿ ಹೆಚ್ಚಿನವರ ಕರಿಯರ್‌ ಬದುಕು ಗಾಳಿಬಂದ ಕಡೆ ಸಾಗುವ ಗಾಳಿಪಟದಂತಾಗುತ್ತದೆ. ಕರಿಯರ್‌ ಪ್ಲ್ಯಾನಿಂಗ್‌ ಎಂದರೇನು? ವ್ಯಕ್ತಿಯೊಬ್ಬರ ವೃತ್ತಿಪರ ಗುರಿಗಳನ್ನು ನಿಗದಿಪಡಿಸುವ ಮತ್ತು ಅವುಗಳನ್ನು ಸಾಧಿಸಲು ದಾರಿ ಹುಡುಕುವ ನಿರಂತರ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ಸ್ವಯಂ ಮೌಲ್ಯಮಾಪನ, ಮಾರುಕಟ್ಟೆ ಅಧ್ಯಯನ ಮತ್ತು ನಿರಂತರ ಕಲಿಕೆ… Read More »

How to Register Property: ಆಸ್ತಿ ನೋಂದಣಿ ಹೇಗೆ? ಯಾವೆಲ್ಲ ದಾಖಲೆ ಸಲ್ಲಿಸಬೇಕು? ಸಂಪೂರ್ಣ ವಿವರ

By | 03/03/2021

ಆನ್‌ಲೈನ್‌ ಅಥವಾ ಆಫ್‌ಲೈನ್‌ ಮೂಲಕ ಆಸ್ತಿ ನೋಂದಣಿ ಮಾಡುವ ಸಮಯದಲ್ಲಿ ವಹಿಸಬೇಕಾದ ಎಚ್ಚರವೇನು? ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ? ಆನ್‌ಲೈನ್‌ ಮೂಲಕ ನೋಂದಣಿ ಹೇಗೆ? ಇತ್ಯಾದಿ ಹಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ದೇಶದಲ್ಲಿ ನೂರು ರೂ.ಗಿಂತ ದುಬಾರಿಯಾದ ಆಸ್ತಿ ಖರೀದಿಸಬೇಕಿದ್ದರೆ ಅದನ್ನು ನೋಂದಾಯಿಸುವುದು ಕಡ್ಡಾಯ. ನೋಂದಣಿ ಕಾಯಿದೆ, 1908ರ ಸೆಕ್ಷನ್‌ 17ರ ಪ್ರಕಾರ ಸ್ಥಿರಾಸ್ತಿಯ ಮಾರಾಟ ಮತ್ತು ಖರೀದಿ ಸಮಯದಲ್ಲಿ ನೋಂದಣಿ ಮಾಡಬೇಕಿರುತ್ತದೆ. ಪ್ರಾಪರ್ಟಿ ಖರೀದಿಯಂತೆ ನೋಂದಣಿಯೂ ಒಂದಿಷ್ಟು ಕ್ಲಿಷ್ಟಕರ ಪ್ರಕ್ರಿಯೆ. ಈಗ ಕರ್ನಾಟಕದ ಕಾವೇರಿ ಆನ್‌ಲೈನ್‌ ಪೋರ್ಟಲ್‌ ಸೇರಿದಂತೆ ದೇಶದ ವಿವಿಧ… Read More »

Home remedies for cold and cough: ಮಳೆಗಾಲದಲ್ಲಿ ಕೆಮ್ಮು-ಶೀತ-ಜ್ವರ ಸಮಸ್ಯೆ ಹೆಚ್ಚಾಗುತ್ತದೆಯೇ? ಈ 5 ಮನೆಮದ್ದುಗಳನ್ನು ಟ್ರೈ ಮಾಡಿ

By | 06/09/2020

ಮಳೆಗಾಲದ ಸಮಯದಲ್ಲಿ ಜನರು ಕೆಮ್ಮು, ಶೀತ ಮತ್ತು ವೈರಲ್ ಜ್ವರದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಗಂಟಲು ನೋವು, ಕೆಮ್ಮು, ಮೈಕೈ ನೋವು, ಆಲಸ್ಯ ಮತ್ತು ತಲೆನೋವಿನಂತಹ ರೋಗಲಕ್ಷಣಗಳು ಹೆಚ್ಚು ಸಾಮಾನ್ಯವಾಗಿರುತ್ತದೆ. ಮಳೆಯ ನಂತರ ಜನರು ಹೆಚ್ಚಾಗಿ ಈ ಸಮಸ್ಯೆ ಹೊಂದಿರುತ್ತಾರೆ ಈ ಸಮಸ್ಯೆಗಳು ನಿಮಗೆ ಕಾಡುತ್ತಿದ್ದರೆ ಎಂದಿಗೂ ನೀವು ನಿರ್ಲಕ್ಷ್ಯಿಸಬೇಡಿ.. ಈ ಕೆಲವು ವಿಶೇಷ ಮನೆಮದ್ದುಗಳು ಬಳಸಿ ನೋಡಿ ಶುಂಠಿ ಚಹಾ ಶುಂಠಿ ಚಹಾವು ಕೆಮ್ಮು ಅಥವಾ ಗಂಟಲು ನೋವಿನಲ್ಲಿ ಅದರ ಪರಿಣಾಮವನ್ನು ತ್ವರಿತವಾಗಿ ತೋರಿಸುತ್ತದೆ. ಶುಂಠಿಯ ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್, ಆಂಟಿಆಕ್ಸಿಡೆಂಟ್… Read More »

Liver Damage symptoms: ಲಿವರ್‌ ಹಾಳಾಗಿದೆ ಎನ್ನುವುದನ್ನು ಸೂಚಿಸುವ 5 ಲಕ್ಷಣಗಳು, ನಿಮ್ಮಲ್ಲಿ ಈ ಲಕ್ಷಣಗಳಿವೆಯೇ?

By | 05/09/2020

ನಮ್ಮ ದೇಹವು ಸರಿಯಾಗಿ ಕೆಲಸ ಮಾಡಬೇಕಾದರೆ, ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡಬೇಕು. ಯಕೃತ್ತು ಆರೋಗ್ಯಕರವಾಗಿದ್ದಾಗ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಯಕೃತ್ತಿನ ಯಾವುದೇ ಕಾಯಿಲೆಗಳಿದ್ದರೂ ವ್ಯಕ್ತಿಯನ್ನು ಆತಂಕಕ್ಕೆ ಈಡು ಮಾಡುತ್ತದೆ. ಲಿವರ್ ಸಿರೋಸಿಸ್, ಲಿವರ್ ಸ್ಕಾರ್ ಅಥವಾ ಫೈಬ್ರೋಸಿಸ್ ಇವುಗಳು ಕೂಡಾ ಲಿವರ್ ಗೆ ಸಂಬಂಧಪಟ್ಟ ಕಾಯಿಲೆಗಳು. ಹೆಪಟೈಟಿಸ್ ಮತ್ತು ಆಲ್ಕೋಹಾಲ್ ವ್ಯಸನದಂತಹ ಕಾರಣಗಳಿಂದ ಪಿತ್ತಜನಕಾಂಗ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೇಹದಲ್ಲಿ ಕಂಡು ಬರುವ 5 ಬದಲಾವಣೆಗಳು ಲಿವರ್ ನ ಆರೋಗ್ಯ ಕೆಡುತ್ತಿದೆ ಎನ್ನುವುದನ್ನು ಸೂಚಿಸುತ್ತವೆ. ಸಣ್ಣ ಗಾಯವಾದರೂ ರಕ್ತಸ್ರಾವ… Read More »

ಚರ್ಮ, ಕೂದಲಿನ ಸಮಸ್ಯೆ ನಿವಾರಿಸುತ್ತೆ ಈ ಎಣ್ಣೆ

By | 04/09/2020

ಹರಳೆಣ್ಣೆಯನ್ನು ತ್ವಚೆಗೆ ಬಳಸುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ. ಇಲ್ಲದಿದ್ದರೆ ತಿಳಿಯಿರಿ. ಏಕೆಂದರೆ ಹರಳೆಣ್ಣೆ ಔಷಧೀಯ ಗುಣಗಳಿಂದ ಕೂಡಿದೆ. ಇದು ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಆದರೆ ಹರಳೆಣ್ಣೆ ಕೂದಲಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಹರಳೆಣ್ಣೆ ಮತ್ತು ತೆಂಗಿನ ಎಣ್ಣೆಯ ಪ್ರಯೋಜನಗಳು : ತೆಂಗಿನೆಣ್ಣೆಯಲ್ಲಿ ಹರಳೆಣ್ಣೆ ಬೆರೆಸಿ ಮುಖಕ್ಕೆ ಹಚ್ಚಿದರೆ ಮುಖದ ಡೆಡ್ ಸ್ಕಿನ್ ದೂರವಾಗುತ್ತದೆ. ಇದು ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ಇದರಿಂದ ಮುಖದ ಮೇಲೆ ಮೊಡವೆಗಳ ಸಮಸ್ಯೆ ಇರುವುದಿಲ್ಲ. ಚರ್ಮ ಬಿಗಿಯಾಗುತ್ತದೆ. ಇದರೊಂದಿಗೆ, ಇದು ಸುಕ್ಕುಗಳು, ಸೂಕ್ಷ್ಮ ರೇಖೆಗಳನ್ನು… Read More »