Fenugreek benefits for diabetes: ಮೆಂತ್ಯ ಸೊಪ್ಪು ಡಯಾಬಿಟಿಸ್- ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ರಾಮಬಾಣ !

By | 05/01/2022

ಹಲವಾರು ಗಂಭೀರ ಮತ್ತು ಗುಣಪಡಿಸಲಾಗದ ಕಾಯಿಲೆಗಳನ್ನು ನಿಯಂತ್ರಣದಲ್ಲಿಡುವ ಸಾಮರ್ಥ್ಯ ಹೊಂದಿರುವ ಮೆಂತ್ಯ ಸೊಪ್ಪಿನಿಂದ ಅನೇಕ ಪ್ರಯೋಜನಗಳಿವೆ. ಮೆಂತ್ಯದ ಸೊಪ್ಪು ಕ್ಯಾನ್ಸರ್ ವಿರೋಧಿ ಅಂಶಗಳ ಆಗರವಾಗಿದೆ. ಇದರ ಎಲೆ ಮತ್ತು ಬೀಜಗಳಲ್ಲಿ ಫಾಸ್ಫೇಟ್, ಲೆಸಿಥಿನ್ ಮತ್ತು ನ್ಯೂಕ್ಲಿಯೊ-ಅಲ್ಬುಮಿನ್ ಇರುವ ಕಾರಣ, ಅವು ಕಾಡ್ ಲಿವರ್ ಎಣ್ಣೆಯಂತಹ ಪೋಷಕಾಂಶಗಳನ್ನು ಹೊಂದಿರುತ್ತವೆ, ಜೊತೆಗೆ ಅವು ಫೋಲಿಕ್ ಆಮ್ಲ, ಮೆಗ್ನೀಸಿಯಮ್, ಸೋಡಿಯಂ, ಸತು, ತಾಮ್ರ, ನಿಯಾಸಿನ್, ಥಯಾಮಿನ್, ಕ್ಯಾರೋಟಿನ್ ಮುಂತಾದ ಖನಿಜಗಳ ಉತ್ತಮ ಮೂಲವಾಗಿವೆ. ಮೆಂತ್ಯ ಸೊಪ್ಪಿನ ಈ ಪ್ರಯೋಜನಗಲು ಏನೇನು ?ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆಮೆಂತ್ಯ ಸೊಪ್ಪು… Read More »

KSMC : ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ, ತಿಂಗಳಿಗೆ 30,000/- ರೂ.ಸಂಬಳ – ಸುದ್ದಿಜಾಲ ನ್ಯೂಸ್

By | 05/01/2022

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಹುದ್ದೆ : ಪರಿಸರ ಅಭಿಯಂತರರು – 2 ಹುದ್ದೆಗಳು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 30,000/- ಸಂಭಾವನೆ ಇರುತ್ತದೆ. ಗುತ್ತಿಗೆಯ ಅವಧಿ‌ ಎರಡು ವರ್ಷಗಳು. ನೇರ ಸಂದರ್ಶನ ಸಮಯ ಮತ್ತು ದಿನಾಂಕ : 11-01-2022 ( 3.00 ರಿಂದ 5.00 PM) ಚಾಲಕರು : 2 ಹುದ್ದೆಗಳು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ… Read More »

VIMS : 130 ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ – ಸುದ್ದಿಜಾಲ ನ್ಯೂಸ್

By | 03/01/2022

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿಯಲ್ಲಿ ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಸಂಸ್ಥೆಯು ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ತಮ್ಮ ಅಗತ್ಯ ದಾಖಲೆಗಳೊಂದಿಗೆ ಜನವರಿ 10, 2022 ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ನೇಮಕಾತಿ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿದೆ. ಹುದ್ದೆಗಳ ವಿವರ : ಶುಶ್ರೂಷಾಧಿಕಾರಿ – 110 ಹುದ್ದೆಗಳುರೇಡಿಯೋಗ್ರಾಫರ್ – 1 ಹುದ್ದೆಫಾರ್ಮಸಿ ಅಧಿಕಾರಿ – 2 ಹುದ್ದೆಗಳುಕ್ಷ ಕಿರಣ ತಂತ್ರಜ್ಞರು – 3 ಹುದ್ದೆಗಳುಫಿಜಿಯೋಥೆರಪಿಸ್ಟ್ – 1 ಹುದ್ದೆಡಯೆಟಿಷಿಯನ್… Read More »

ಬೀದರ ಜಿಲ್ಲೆಯಲ್ಲಿ 94 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಮಹಿಳೆಯರಿಂದ ಅರ್ಜಿ ಆಹ್ವಾನ – ಸುದ್ದಿಜಾಲ ನ್ಯೂಸ್

By | 01/01/2022

ಬೀದರ ಜಿಲ್ಲೆಯ ಮಹಿಳಾ‌ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 5 ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 28 ಅಂಗನವಾಡಿ ಕಾರ್ಯಕರ್ತೆ ಮತ್ತು 66 ಅಂಗನವಾಡಿ ಸಹಾಯಕಿಯರ ಸೇರಿದಂತೆ ಒಟ್ಟು 94 ಹುದ್ದೆಗಳನ್ನು ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಜನವರಿ 1, 2022 ರಿಂದ ಜನವರಿ 31, 2022 ರ ಸಂಜೆ 5.30 ರೊಳಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ವಿದ್ಯಾರ್ಹತೆ : ಅಂಗನವಾಡಿ ಕಾರ್ಯಕರ್ತೆ… Read More »

KSP ಯಿಂದ ವೈಜ್ಞಾನಿಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸ್ನಾತಕೋತ್ತರ ಪದವೀಧರರಿಗೆ ಅವಕಾಶ – ಸುದ್ದಿಜಾಲ ನ್ಯೂಸ್

By | 31/12/2021

ನ್ಯಾಯ ವಿಜ್ಞಾನ ಪ್ರಯೋಗಾಲಯ ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕಗಳಲ್ಲಿ ಖಾಲಿ ಇರುವ ಮಿಕ್ಕುಳಿದ ಮತ್ತು ಕಲ್ಯಾಣ ಕರ್ನಾಟಕ ವೃಂದದ ವೈಜ್ಞಾನಿಕ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ :30.12.2021 ರ ಬೆಳಿಗ್ಗೆ 10.00 ಗಂಟೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28.01.2022 ಸಂಜೆ 06.00 ಗಂಟೆಗೆ ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಅಂಚೆ ಕಚೇರಿಗಳ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ :… Read More »

ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ : ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ, ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ – ಸುದ್ದಿಜಾಲ ನ್ಯೂಸ್

By | 31/12/2021

ಶ್ರೀ ವಿನಾಯಕ ಸಂಸ್ಥೆ ( ರಿಜಿಸ್ಟರ್ಡ್ ) ಆರ್ ಎಂ ಎಸ್ ಬಸ್ ನಿಲ್ದಾಣ , ನಾಗಶೆಟ್ಟಿ ಹಳ್ಳಿ, ಸಂಜಯನಗರ, ಬೆಂಗಳೂರು ಇಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಜಾಹೀರಾತು ಪ್ರಕಟಗೊಂಡ 21 ದಿನಗಳ ಒಳಗಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ಹುದ್ದೆಗಳ ವಿವರ : ಹಿಂದಿ – 1 ಹುದ್ದೆ, ಕನ್ನಡ ಭಾಷೆ – 01 ಹುದ್ದೆ, ಕಲಾ ಹುದ್ದೆ – 01 ಹುದ್ದೆ, ಆಂಗ್ಲ ಭಾಷೆ – 01 ಹುದ್ದೆ, ದೈಹಿಕ ಶಿಕ್ಷಕರು – 01 ಹುದ್ದೆ,… Read More »