ಉತ್ತರಕನ್ನಡ ಜಿಲ್ಲೆಯ ಆಯುಷ್ ಇಲಾಖೆಯಲ್ಲಿ ಉದ್ಯೋಗವಕಾಶ

By | 10/08/2021

ಜಿಲ್ಲಾ ಆಯುಷ್ ಅಧಿಕಾರಿಗಳ ಕಾರ್ಯಾಲಯ ಕಾರವಾರ, ಉತ್ತರ ಕನ್ನಡ ಜಿಲ್ಲೆಯ ಆಯುಷ್ ಇಲಾಖೆಯಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರ ಒಂದು ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಒಂದು ವರ್ಷದ ಅವಧಿವೆ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆ ಹೆಸರು : ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರುಹುದ್ದೆ – 1ಮೀಸಲಾತಿ : ಸಾಮಾನ್ಯ ಸಮತಳ ಮೀಸಲಾತಿ ಕನ್ನಡ ಮಾಧ್ಯಮ ಅಭ್ಯರ್ಥಿಗರಿಷ್ಠ ವಯೋಮಿತಿ : 36 ವರ್ಷಗಳುವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾಲಯದ ಆಯುಷ್ ಪದವಿ, ಎಂಬಿಎ ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಯಾವುದೇ… Read More »

ನೈರುತ್ಯ ರೈಲ್ವೆ ಇಲಾಖೆಯಲ್ಲಿ ಹುದ್ದೆ, ನೇರ ಸಂದರ್ಶನಕ್ಕೆ ಆಹ್ವಾನ

By | 10/08/2021

ನೈರುತ್ಯ ರೈಲ್ವೆ ಇಲಾಖೆಯಲ್ಲಿ ಅರೆ ವೈದ್ಯಕೀಯ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ 31-03-2022 ರವರೆಗಿನ ನೇಮಕಾತಿ ಅವಧಿಗೆ‌ ಅಥವಾ ಮೈಸೂರು ವಿಭಾಗ, ಎಸ್ ಡಬ್ಲ್ಯೂ ಆರ್, ಆರ್ ಆರ್ ಆರ್ ಬಿ‌ ಅಭ್ಯರ್ಥಿಗಳ ಆಗಮನದವರೆಗೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಯ ಹೆಸರು : ಆರೋಗ್ಯ ಮತ್ತು ಮಲೇರಿಯಾ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆ ಸಂಖ್ಯೆ : 02 ಹುದ್ದೆವಯೋಮಿತಿ : 18 ರಿಂದ 33 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು… Read More »

ವಾಸ್ತು ಸಲಹೆ: ನಿಮ್ಮ ಮನೆಯ ಮೆಟ್ಟಿಲನ್ನು ವಾಸ್ತು ಪ್ರಕಾರ ಕಟ್ಟಲಾಗಿದೆಯೇ?

By | 09/08/2021

ಸುದ್ದಿಜಾಲ.ಕಾಂನ ವಾಸ್ತುಸಲಹೆ ವಿಭಾಗದಲ್ಲಿ ಈಗಾಗಲೇ ಕೆಲವು ವಾಸ್ತು ಸಲಹೆ ನೀಡಲಾಗಿದ್ದು, ಇಂದು ಮನೆಯ ಮೆಟ್ಟಿಲಿನ ವಾಸ್ತು ಕುರಿತು ತಿಳಿದುಕೊಳ್ಳೋಣ. ಯಾವುದೇ ವಾಸ್ತು ಸಲಹೆ ಅನುಸರಿಸುವ ಮೊದಲು ವಾಸ್ತುತಜ್ಞರ ಅಭಿಪ್ರಾಯ ಕೇಳಲು ಮರೆಯಬೇಡಿ. ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರ ಸುಖಶಾಂತಿ, ನೆಮ್ಮದಿಯ ಬದುಕಿಗೆ ವಾಸ್ತುವಿನ ಕೊಡುಗೆ ಅಪರೂಪ. ಮನೆಯೊಂದರ ಪ್ರವೇಶದ್ವಾರ, ಕೊಠಡಿಗಳ ವಾಸ್ತುವಿನ ಬಗ್ಗೆ ಸಾಮಾನ್ಯವಾಗಿ ಗಮನ ನೀಡುತ್ತಾರೆ. ಆದರೆ, ಕೆಲವೊಮ್ಮೆ ಮನೆಯ ಮೆಟ್ಟಿಲನ್ನು ವಾಸ್ತು ಪ್ರಕಾರ ಕಟ್ಟಲು ಮರೆಯುತ್ತಾರೆ. ಮನೆಯ ಎಲ್ಲಾವಾಸ್ತು ಸಮಸ್ಯೆಗಳ ಮೂಲವೇ ಮೆಟ್ಟಿಲಿನಲ್ಲಿದೆ ಎನ್ನುವುದು ವಾಸ್ತು ತಜ್ಞರ ಅಭಿಪ್ರಾಯ. ಹೀಗಾಗಿ,… Read More »

ಶ್ರೀ ಸಿದ್ಧೇಶ್ವರ ಶಿಕ್ಷಣ ಸಂಸ್ಥೆ ಧಾರವಾಡ ಸಹ ಶಿಕ್ಷಕರು ಹುದ್ದೆಗೆ ಅರ್ಜಿ ಆಹ್ವಾನ

By | 07/08/2021

ಶ್ರೀ ಸಿದ್ಧೇಶ್ವರ ಶಿಕ್ಷಣ ಸಂಸ್ಥೆ ಲೋಣಿ (ಬಿಕೆ).ತಾ||ಚಡಚಣ, ಧಾರವಾಡ ಖಾಲಿ ಇರುವ ಅನುದಾನಿತ ಬೋಧಕ ಹುದ್ದೆಯನ್ನು ತುಂಬಲು/ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಯ ಹೆಸರು : ಸಹ ಶಿಕ್ಷಕರು – ಸಮಾಜ ವಿಜ್ಞಾನ – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎ, ಬಿಇಡಿ ಮಾಡಿರಬೇಕು. ಸರಕಾರದ ನಿಯಮದಂತೆ ಅರ್ಹ ಅಭ್ಯರ್ಥಿಗಳು ತಮ್ಮ ಸ್ವಂತ ಕೈ ಬರಹದ ಅರ್ಜಿಯೊಂದಿಗೆ ತಮ್ಮ ವಿದ್ಯಾರ್ಹಯ, ಜನ್ಮ‌ದಿನಾಂಕ ದಾಖಲೆಗಳ ಪತ್ರಗಳ ದೃಢೀಕರಣ ಪ್ರಮಾಣ ಪತ್ರಗಳನ್ನು ಹಾಗೂ ಸಾಮಾನ್ಯ ಅಭ್ಯರ್ಥಿಗಳು ರೂ.1200/- ಬ್ಯಾಂಕ್ ಹುಂಡಿಯೊಂದಿಗೆ… Read More »

ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ, ವಿಜಯಪುರ ( ರಿ) ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

By | 07/08/2021

ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ, ವಿಜಯಪುರ, ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಗಳಲ್ಲಿ ಖಾಲಿಯಾದ ಬೋಧಕ ಹುದ್ದೆಗಳನ್ನು ಇಲಾಖೆಯ ಆದೇಶದ ಪ್ರಕಾರ ತುಂಬಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಈ ಕೆಳಗೆ‌ ಕಾಣಿಸಿದಂತೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆ : ಕನ್ನಡ ಸಹ ಶಿಕ್ಷಕರು – 2 ಹುದ್ದೆ- ಅಭ್ಯರ್ಥಿಗಳು ಈ ಹುದ್ದೆಗೆ ಬಿಎ, ಬಿಇಡಿ ಮಾಡಿರಬೇಕು. ಸಮಾಜ ವಿಜ್ಞಾನ ‌ಸಹ ಶಿಕ್ಷಕರು – 03 ಹುದ್ದೆ -ಅಭ್ಯರ್ಥಿಗಳು ಈ ಹುದ್ದೆಗೆ ಬಿಎ, ಬಿಇಡಿ ಮಾಡಿರಬೇಕು. ದೈಹಿಕ ಶಿಕ್ಷಣ ‌ಶಿಕ್ಷಕರು – 01 ಹುದ್ದೆ – ಅಭ್ಯರ್ಥಿಗಳು… Read More »

ನಿಮ್ಮ ಜೊತೆ ನಿಮ್ಮ ಮನೆಗೂ ಮಾಡಿ ಗೃಹ ವಿಮೆ

By | 01/08/2021

ಸುದ್ದಿಜಾಲ ಹಿಂದಿನ ಲೇಖನದಲ್ಲಿ ಗೃಹಸಾಲದ ಮೇಲೆ ವಿಮೆ ಯಾಕೆ ಅಗತ್ಯವೆಂದು ತಿಳಿದುಕೊಂಡೆವು. ಈ ಲೇಖನದಲ್ಲಿ ಮನೆಗೆ ಯಾಕೆ ವಿಮೆ ಅಗತ್ಯ ಎಂಬ ಮಾಹಿತಿ ತಿಳಿದುಕೊಳ್ಳೋಣ.