ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ : ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ, ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ – ಸುದ್ದಿಜಾಲ ನ್ಯೂಸ್

By | 31/12/2021

ಶ್ರೀ ವಿನಾಯಕ ಸಂಸ್ಥೆ ( ರಿಜಿಸ್ಟರ್ಡ್ ) ಆರ್ ಎಂ ಎಸ್ ಬಸ್ ನಿಲ್ದಾಣ , ನಾಗಶೆಟ್ಟಿ ಹಳ್ಳಿ, ಸಂಜಯನಗರ, ಬೆಂಗಳೂರು ಇಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಜಾಹೀರಾತು ಪ್ರಕಟಗೊಂಡ 21 ದಿನಗಳ ಒಳಗಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು.

ಹುದ್ದೆಗಳ ವಿವರ : ಹಿಂದಿ – 1 ಹುದ್ದೆ, ಕನ್ನಡ ಭಾಷೆ – 01 ಹುದ್ದೆ, ಕಲಾ ಹುದ್ದೆ – 01 ಹುದ್ದೆ, ಆಂಗ್ಲ ಭಾಷೆ – 01 ಹುದ್ದೆ, ದೈಹಿಕ ಶಿಕ್ಷಕರು – 01 ಹುದ್ದೆ, ದ್ವಿತೀಯ ದರ್ಜೆ ಸಹಾಯಕರು – 01 ಹುದ್ದೆ

ವಿದ್ಯಾರ್ಹತೆ : ಹುದ್ದೆಗನುಸಾರವಾಗಿ ಅಭ್ಯರ್ಥಿಗಳು ಬಿ.ಎ, ಬಿ.ಇಡಿ, ಪಿಯುಸಿ, ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

Leave a Reply

Your email address will not be published. Required fields are marked *