Daily Archives: 23/08/2018

ರಕ್ಷಾ ಬಂಧನದ ಸಡಗರ-ರಾಖಿ ಹಬ್ಬದ ಕುರಿತು ನಿಮಗೆಷ್ಟು ಗೊತ್ತು?

By | 23/08/2018

ಮೊದಲಿಗೆ ಕರ್ನಾಟಕ ಬೆಸ್ಟ್ ಓದುಗರಿಗೆ ಶ್ರಾವಣ ಮಾಸದ ಪ್ರಮುಖ ಹಬ್ಬವಾದ ರಕ್ಷಾ ಬಂಧನದ ಶುಭಾಶಯ. ಆಗಸ್ಟ್ 26 ಭಾರತದ್ಯಾಂತ ರಕ್ಷಾ ಬಂಧನದ ಸಂಭ್ರಮ. ಇದೊಂದು ವಿಶೇಷ ಹಬ್ಬ. ಇದು ಸಹೋದರ-ಸಹೋದರಿಯರ ನಡುವೆ ಮಾತ್ರ ರಾಖಿ ಕಟ್ಟುವ ಹಬ್ಬವಲ್ಲ. ತನು, ಮನ, ಧನ, ಧರ್ಮ, ಸತಿತ್ವ, ಆಪತ್ತಿನಿಂದ, ಸಂಕಟಗಳಿಂದ ರಕ್ಷಣೆ ಸೇರಿದಂತೆ ಹತ್ತು ಹಲವು ರಕ್ಷಣೆಯ ಅಭಯ ನೀಡುವ ಹಬ್ಬವಾಗಿದೆ. happy raksha bandhan to all Karnataka Best Readers 🙂  ರಕ್ಷಾ ಬಂಧನವನ್ನು ಯಾವಾಗ ಆಚರಿಸಲಾಗುತ್ತದೆ? ಶ್ರಾವಣ ಮಾಸದ ಹುಣ್ಣಿಮೆಯಂದು ನೂಲು… Read More »

ರುಚಿಕರವಾದ ಮಾವಿನಹಣ್ಣಿನ ಲಾಡು ಮಾಡುವ ಸರಳ ವಿಧಾನ

By | 23/08/2018

ಮಾವಿನಹಣ್ಣು  ಎಂದಾಕ್ಷಣ ಕಣ್ಣುಗಳು ಅರಳುತ್ತದೆ. ಎಷ್ಟು ತಿಂದರೂ ಮತ್ತೂ ಬೇಕು ಅನಿಸುವ ಈ ಹಣ್ಣಿನ ಸ್ವಾದವೇ ಅಂತದ್ದು. ಮಕ್ಕಳಿಗಂತೂ ಮಾವಿನ ಹಣ್ಣುಗಳೆಂದರೆ ಪಂಚಪ್ರಾಣ. ಮಾವಿನ ಹಣ್ಣಿನಲ್ಲಿ ಸೀಕರಣೆ, ಜ್ಯೂಸ್, ಐಸ್ ಕ್ರೀಮ್ ಮಾಡುತ್ತಾರೆ. ಹಾಗೇ ಇನ್ನು ಕೆಲವರು ಇದರಲ್ಲಿ ಬರ್ಪಿ ಮಾಡುತ್ತಾರೆ. ನಾನಿಲ್ಲಿ ಮಾವಿನ ಹಣ್ಣಿನ ಲಾಡು ಹೇಗೆ ಮಾಡಬಹುದು ಎಂಬುದನ್ನು ಹೇಳಿಕೊಡುತ್ತೇನೆ ನೋಡಿ. ಮಕ್ಕಳಿಂದ ಹಿಡಿದು ದೊಡ್ಡವರಿಗೂ ಈ ಲಾಡು ಇಷ್ಟವಾಗಬಹುದು. ಮಾವಿನಹಣ್ಣಿನ ಲಾಡು  ಮಾಡುವುದಕ್ಕೆ ಅಗತ್ಯವಾಗಿರುವ ಸಾಮಾಗ್ರಿಗಳು  ಮಾವಿನ ಹಣ್ಣಿನ ತಿರುಳು- 1 ಕಪ್ ತಗೊಳ್ಳಿ, ಆರಿದ ಗಟ್ಟಿಯಾದ ಹಾಲು… Read More »

ಹಾಗಲಕಾಯಿ ಕಿಸ್ಮುರಿ ಸವಿದಿದ್ದೀರಾ…?

By | 23/08/2018

* ಪವಿತ್ರಾ ಹಾಗಲಕಾಯಿ ಎಂದರೆ ಮುಖ ಕಿವುಚುವವರೇ ಜಾಸ್ತಿ. ತಿನ್ನಲು ಕಾಯಿ ಆದರೂ ಇದಕ್ಕೆ ನಮ್ಮ ದೇಹಕ್ಕೆ ಮಾತ್ರ ಔಷಧಿ ಎಂದು ಹೇಳಬಹುದು. ಹಾಗಲಕಾಯಿ ಎಂದರೆ ಅದು ಮಧುಮೇಹಿಗಳಿಗೆ ಮಾತ್ರ ಸೇವಿಸಬಹುದು. ಉಳಿದವರು ತಿನ್ನಲು ಇದು ರುಚಿಕರವಲ್ಲ ಎಂದು ಕೆಲವರು ಅಂದುಕೊಳ್ಳುತ್ತಾರೆ. ಆದರೆ ಈ ಹಾಗಲಕಾಯಿಯಲ್ಲೂ ರುಚಿಕರವಾದ ಅಡುಗೆ ಮಾಡಬಹುದು. ಅಡುಗೆ ಮಾಡುವ ಕಲೆ ಗೊತ್ತಿದ್ದರೆ ಹಾಗಲಕಾಯಿಯಾದರೇನು? ಬೆಂಡೆಕಾಯಿಯಾದರೇನು. ಮಾಡುವ ಮನಸ್ಸು ಆರೋಗ್ಯದ ಕಾಳಜಿ ಇದ್ದರೆ ಹಾಗಲಕಾಯಿ ಕೂಡ ನಿಮ್ಮ ಅಚ್ಚುಮೆಚ್ಚಿನ ಖಾದ್ಯವಾಗುವುದರಲ್ಲಿ ಎರಡು ಮಾತಿಲ್ಲ. ಹಾಗಲಕಾಯಿ ಗೊಜ್ಜು ಸಾಮಾನ್ಯವಾಗಿ ನೀವು… Read More »