Tag Archives: ಕನ್ನಡ ಮಾಹಿತಿ

ಕರಿಯರ್ ಪ್ಲ್ಯಾನಿಂಗ್ ಹೇಗೆ? ಯಶಸ್ಸು ಪಡೆಯಲು ಬಯಸುವವರಿಗೆ ಅಮೂಲ್ಯ ಟಿಪ್ಸ್

By | 06/07/2021

ಕರಿಯರ್‌ ಯೋಜನೆ ಮಾಡುವುದು ಕೊಂಚ ಕಷ್ಟದ ಕೆಲಸ. ಹೀಗಾಗಿ, ಬಹುತೇಕರು ಇದನ್ನು ಮಾಡಲು ಹೋಗುವುದಿಲ್ಲ. ಇದರಿಂದಾಗಿ ಹೆಚ್ಚಿನವರ ಕರಿಯರ್‌ ಬದುಕು ಗಾಳಿಬಂದ ಕಡೆ ಸಾಗುವ ಗಾಳಿಪಟದಂತಾಗುತ್ತದೆ. ಕರಿಯರ್‌ ಪ್ಲ್ಯಾನಿಂಗ್‌ ಎಂದರೇನು? ವ್ಯಕ್ತಿಯೊಬ್ಬರ ವೃತ್ತಿಪರ ಗುರಿಗಳನ್ನು ನಿಗದಿಪಡಿಸುವ ಮತ್ತು ಅವುಗಳನ್ನು ಸಾಧಿಸಲು ದಾರಿ ಹುಡುಕುವ ನಿರಂತರ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ಸ್ವಯಂ ಮೌಲ್ಯಮಾಪನ, ಮಾರುಕಟ್ಟೆ ಅಧ್ಯಯನ ಮತ್ತು ನಿರಂತರ ಕಲಿಕೆ ಅತ್ಯಂತ ಅವಶ್ಯ. ನಿಮ್ಮ ಕರಿಯರ್‌ ಅನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲು ಇದು ಅಗತ್ಯವಾಗಿದೆ. ಪ್ರಯೋಜನಗಳು ಈ ಮುಂದಿನ ವಿಧಾನಗಳನ್ನು ಅನುಸರಿಸಿ. *ನಿಮ್ಮ ಗುರಿಗಳನ್ನು… Read More »

ನಿಮ್ಮ ಬಿಸ್ನೆಸ್ ಅನ್ನು ಹೆಚ್ಚು ಜನರಿಗೆ ತಲುಪಿಸುವುದು ಹೇಗೆ?

By | 06/05/2021

ಪ್ರತಿಯೊಬ್ಬರೂ ಬಿಸ್ನೆಸ್‌ ಮೂಲಕ ಸ್ವಾವಲಂಬಿಯಾಗಲು ಬಯಸುತ್ತಾರೆ. ಸಣ್ಣ ಬಿಸ್ನೆಸ್‌ ಇರಲಿ, ದೊಡ್ಡ ಬಿಸ್ನೆಸ್‌ ಇರಲಿ, ಉದ್ಯಮಿಗಳಿಗೆ ಅವರದ್ದೇ ಆದ ಗೌರವ ಇರುತ್ತದೆ. ಊರಿನಲ್ಲಿ ಪುಟ್ಟ ಗೂಡಂಗಡಿ, ಚಹಾದಂಗಡಿ, ಜೆರಾಕ್ಸ್‌ ಅಂಗಡಿಯಿಂದ ದೊಡ್ಡ ಕಂಪನಿಗಳವರೆಗೆ ವಿವಿಧ ಬಗೆಯ ಬಿಸ್ನೆಸ್‌ ಮಾಡುವವರು ನಮ್ಮ ನಿಮ್ಮ ನಡುವೆ ಇದ್ದಾರೆ. ಎಲ್ಲಾ ಬಿಸ್ನೆಸ್‌ಗಳಿಗೂ ಪ್ರಮುಖ ಸಮಸ್ಯೆ ಮತ್ತು ಸವಾಲು ಎಂದರೆ ಹೆಚ್ಚು ಗ್ರಾಹಕರನ್ನು ತಲುಪುವುದು. ಮೊದಲಾದರೆ ಆನ್‌ಲೈನ್‌ ಜಗತ್ತು ಈಗಿನಂತೆ ಇರಲಿಲ್ಲ. ನಿಜ ಹೇಳಬೇಕೆಂದರೆ ಆನ್‌ಲೈನ್‌ ಕಲ್ಪನೆಯೇ ಇರಲಿಲ್ಲ. ಪತ್ರಿಕೆ, ಟೀವಿ, ರೇಡಿಯೋ ಜಾಹೀರಾತುಗಳೇ ಗ್ರಾಹಕರನ್ನು ತಲುಪಲು… Read More »

ಶ್ರೀರಾಮನಿಂದ ಕಲಿಯಬಹುದಾದ ಜೀವನಪಾಠಗಳು

By | 10/08/2020

ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಭೂಮಿಪೂಜೆ ನಡೆದಿದೆ. ಶರಾಮಾಯಣದ ಪ್ರಕಾರ ರಾಮನ ಆಳ್ವಿಕೆಯ ಕಾಲ ಅತ್ಯಂತ ಸುಭಿಕ್ಷವಾಗಿದ್ದು, ನ್ಯಾಯನೀತಿಗಳಿಂದ ಕೂಡಿದ್ದವೆಂದು ಹೇಳಲಾಗಿದೆ. ಮಹಾವಿಷ್ಣುವಿನ 7ನೇ ಅವತಾರವಾದ ಶ್ರೀರಾಮಚಂದ್ರನಿಂದ ಕಲಿಯಬಹುದಾದ ಪಾಠಗಳು ಇಲ್ಲಿವೆ. ಬಿಟ್ಟುಕೊಡಬೇಡಿ ಗುರಿ ಸಾಧನೆಗೆ ಕೆಲವು ದಿನಗಳು, ತಿಂಗಳುಗಳು ಅಥವಾ ಹಲವು ವರ್ಷಗಳು ಬೇಕಾಗಬಹುದು. ಅದನ್ನು ಸಾಸಲು ನಿರಂತರ ಪ್ರಯತ್ನವಿರಲಿ. ಗುರಿಯತ್ತ ಲಕ್ಷ್ಯವಿರಲಿ. ಸೀತೆಯನ್ನು ರಾವಣನಿಂದ ಕಾಪಾಡಲು ರಾಮ ಹಲವು ವರ್ಷ ನಿರಂತರ ಪ್ರಯತ್ನ ಮಾಡಿರುವ ಕತೆಯಿಂದ ಇದನ್ನು ತಿಳಿದುಕೊಳ್ಳಬಹುದು. ನಮ್ರತೆ ಇರಲಿ ನಾಯಕತ್ವ ಹೊಂದಲು ಬಯಸುವವರು ಮರೆಯದೆ ಮಾನವಿಯತೆ ಮತ್ತು… Read More »

ರಕ್ಷಾ ಬಂಧನದ ಸಡಗರ-ರಾಖಿ ಹಬ್ಬದ ಕುರಿತು ನಿಮಗೆಷ್ಟು ಗೊತ್ತು?

By | 23/08/2018

ಮೊದಲಿಗೆ ಕರ್ನಾಟಕ ಬೆಸ್ಟ್ ಓದುಗರಿಗೆ ಶ್ರಾವಣ ಮಾಸದ ಪ್ರಮುಖ ಹಬ್ಬವಾದ ರಕ್ಷಾ ಬಂಧನದ ಶುಭಾಶಯ. ಆಗಸ್ಟ್ 26 ಭಾರತದ್ಯಾಂತ ರಕ್ಷಾ ಬಂಧನದ ಸಂಭ್ರಮ. ಇದೊಂದು ವಿಶೇಷ ಹಬ್ಬ. ಇದು ಸಹೋದರ-ಸಹೋದರಿಯರ ನಡುವೆ ಮಾತ್ರ ರಾಖಿ ಕಟ್ಟುವ ಹಬ್ಬವಲ್ಲ. ತನು, ಮನ, ಧನ, ಧರ್ಮ, ಸತಿತ್ವ, ಆಪತ್ತಿನಿಂದ, ಸಂಕಟಗಳಿಂದ ರಕ್ಷಣೆ ಸೇರಿದಂತೆ ಹತ್ತು ಹಲವು ರಕ್ಷಣೆಯ ಅಭಯ ನೀಡುವ ಹಬ್ಬವಾಗಿದೆ. happy raksha bandhan to all Karnataka Best Readers 🙂  ರಕ್ಷಾ ಬಂಧನವನ್ನು ಯಾವಾಗ ಆಚರಿಸಲಾಗುತ್ತದೆ? ಶ್ರಾವಣ ಮಾಸದ ಹುಣ್ಣಿಮೆಯಂದು ನೂಲು… Read More »

ಫೇಸ್ ಬುಕ್ಕಿನಲ್ಲಿ ಕಾಡು ಹರಟೆಗೆ ಬ್ರೇಕ್!

By | 25/01/2011

ನನ್ನ ಫೇಸ್ ಬುಕ್ ಗುಂಪಿನಲ್ಲಿ ಹಲವರನ್ನು ಕಿತ್ತಾಕಿ ಬಿಟ್ಟೆ. ಹಾಗಂತ ಸ್ನೇಹಿತನೊಬ್ಬ ಹೇಳಿದಾಗ, ನಾನು ಆಶ್ಚರ್ಯದಿಂದ “ಯಾಕೆ?” ಅಂತ ಕೇಳಿದೆ. “ಕೆಲವರಿಗೆ ಏನೂ ಕೆಲಸ ಇರುವುದಿಲ್ಲ. ಕೆಲಸಕ್ಕೆ ಬಾರದ ವಿಷಯಗಳನ್ನೆಲ್ಲ ಅಪ್ ಡೇಟ್ ಮಾಡ್ತಾ ಇರ್ತಾರೆ. ಇಂತವರನ್ನೆಲ್ಲ ಕಂಟ್ರೋಲ್ ಡಿಲೀಟ್ ಮಾಡಿಬಿಟ್ಟೆ. ಈಗ ಕೊಂಚ ಆರಾಮವೆನಿಸಿದೆ’ ಅಂತ ಹೇಳಿ ನಿಟ್ಟುಸಿರುಬಿಟ್ಟ. ನನಗೂ ಇದು ಅನುಭವವಾಗಿದೆ. ಐ ಆಮ್ ಬೋರಿಂಗ್, ಐ ಆಮ್ ಫೀಲಿಂಗ್ ಸೋ ಸ್ಯಾಡ್, ಆಫೀಸ್ ವರ್ಕ್ ಇಸ್ ಬೋರಿಂಗ್, ವಿಮಾ ಪಾಲಿಸಿಗಾಗಿ ನನ್ನನ್ನು ಸಂಪರ್ಕಿಸಿ…ಹೀಗೆ ಮಣ್ಣಾಗಂಟಿ ಬರೀತಾನೇ ಇರ್ತಾರೆ.… Read More »