ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ : ಮುತ್ತಪ್ಪ ರೈ ಪುತ್ರನ ವಿರುದ್ಧ ದೂರು ದಾಖಲು

By | 02/11/2021

ಉದ್ಯಮಿ ಶ್ರೀನಿವಾಸ ನಾಯ್ಡು ಅವರ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ ಮತ್ತೊಂದು ತಿರುವು ದೊರಕಿದೆ. ಮಾಜಿ ಭೂಗತ ದೊರೆ ಮುತ್ತಪ್ಪ ರೈ ಮಗ ರಿಕ್ಕಿ ರೈ ವಿರುದ್ಧ ವಂಚನೆ ಹಾಗೂ ಪ್ರಾಣಬೆದರಿಕೆ ದೂರನ್ನು ಶ್ರೀನಿವಾಸ ನಾಯ್ಡು ನೀಡಿದ್ದಾರೆ. ಈಗಾಗಲೇ ಶ್ರೀನಿವಾಸ ನಾಯ್ಡು ನೀಡಿದ ದೂರಿನ ಮೇರೆಗೆ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಜಯ ಕರ್ನಾಟಕ ಸಂಘಟನೆ ಕಾನೂನು ಘಟಕದ ಮುಖ್ಯಸ್ಥ ನಾರಾಯಣಸ್ವಾಮಿಯ ಐವರು ಕಿರಿಯ ವಕೀಲರು ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ನಾರಾಯಣ ಸ್ವಾಮಿ ತಲೆಮರೆಸಿಕೊಂಡಿದ್ದಾರೆ ಇದರ… Read More »

ಕೊರಗಜ್ಜನಿಗಿಟ್ಟಿದ್ದ ಮದ್ಯ ಕದ್ದ ಕಳ್ಳ ; ದೈವ ಕೊಟ್ಟ ಶಿಕ್ಷೆ ಏನು ಗೊತ್ತಾ ?

By | 22/10/2021

ಕೊಡಗು : ದೇಗುಲದಲ್ಲಿ ಕೊರಗಜ್ಜ ದೇವರಿಗೆ ಇಟ್ಟಿದ್ದ ಪ್ರಸಾದವನ್ನು ಕದ್ದ ಕಳ್ಳನ ಸ್ಥಿತಿ ಏನಾಗಿದೆ ಗೊತ್ತಾ? ಕಳ್ಳನಿಗೆ ಕೊರಗಜ್ಜ ಶಿಕ್ಷೆ ಕೊಟ್ಟದ್ದು, ದೇಗುಲಕ್ಕೆ ಬಂದು ಕ್ಷಮಾಪಣೆ ಕೇಳಿದ್ದಾನೆ. ಇದು ಮಡಿಕೇರಿ ತಾಲೂಕಿನ ಸುಂಟಿಕೊಪ್ಪ‌ ಸಮೀಪದ ‌ಕೆದಕಲ್ ಗ್ರಾಮದಲ್ಲಿ ಸಖತ್ ಸದ್ದು ಮಾಡುತ್ತಿರುವ ಸುದ್ದಿ. ದೇವಸ್ಥಾನದಲ್ಲಿ ಕೊರಗಜ್ಜ ದೇವರಿಗೆ ಪ್ರಸಾದವಾಗಿ ಇಟ್ಟಿದ್ದ ಮದ್ಯದ ಪ್ಯಾಕೆಟ್ ನ್ನು ಸ್ಥಳೀಯ ವ್ಯಕ್ತಿಯೊಬ್ಬ ವಾರದ ಹಿಂದೆ ಕದ್ದಿದ್ದ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೇ ರೀತಿ ಹಲವು ಬಾರಿ ದೇವಾಲಯದಲ್ಲಿ ಮದ್ಯ ಎಗರಿಸಿದ್ದ. ಇದರಿಂದ ಬೇಸತ್ತ… Read More »

ಇ-ಆಸ್ತಿ ಪರಿಚಯಿಸುತ್ತಿದೆ BBMP- ಬೆಂಗಳೂರಿನಲ್ಲಿ ಆಸ್ತಿ ಹೊಂದಿರುವವರು ತಪ್ಪದೇ ಓದಿ

By | 18/09/2021

ಬೆಂಗಳೂರು: ಬೆಂಗಳೂರಿನಲ್ಲಿ ಇ-ಖಾತೆ ಹೊಂದುವುದು ಸದ್ಯದಲ್ಲೇ ಸಾಧ್ಯವಾಗಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜ್ಯ ಇ-ಆಡಳಿತ ವಿಭಾಗ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ ಬಿಬಿಎಂಪಿಗೆಂದೇ ರೂಪಿಸಿದ ಇ-ಆಸ್ತಿ ಎಂಬ ಹೊಸ ಸಾಫ್ಟ್‌ವೇರ್ ಅನ್ನು ಪರಿಚಯಿಸಲು ಮುಂದಾಗಿದೆ. ಇದನ್ನು ಕಾವೇರಿ ಎಂಬ ಇನ್ನೊಂದು ಅಪ್ಲಿಕೇಶನ್‌ನೊಂದಿಗೆ ಸಂಯೋಜಿಸಲಾಗಿದೆ. ಬಿಬಿಎಂಪಿಯು ಇದನ್ನು ಬೆಂಗಳೂರಿನ ಪೂರ್ವ ವಲಯದಲ್ಲಿ ಪಶ್ಚಿಮದಿಂದ ಪರಿಚಯಿಸಲು ಮುಂದಾಗಿದೆ ಮತ್ತು ಅಂತಿಮವಾಗಿ ನಗರದ ಎಲ್ಲಾ ಪ್ರಮುಖ ಪ್ರದೇಶಗಳಲ್ಲಿ ಸುಮಾರು 100 ವಾರ್ಡ್‌ಗಳನ್ನು ಒಳಗೊಳ್ಳಲಿದೆ. ಬಿಬಿಎಂಪಿಯ ಈ ಮಹತ್ವದ ಕ್ರಮವು ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಪಾರದರ್ಶಕತೆಯನ್ನು… Read More »

ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ ಖರೀದಿಸಲು ಯಾರಿಗೆ ಎಷ್ಟು ಸಬ್ಸಿಡಿ ; ಸಂಪೂರ್ಣ ಸುದ್ದಿ ಇಲ್ಲಿದೆ

By | 18/09/2021

ಇತ್ತೀಚಿನ ಕಾಲದಲ್ಲಿ ಬಾಡಿಗೆ ಮನೆಗಿಂತ ಸ್ವಂತ ಮನೆ ಲಾಭದಾಯಕ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅದು ಹೇಗೆ ಎಂಬುದಾಗಿ ನೀವು ಕೇಳಬಹುದು. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಕ್ರೆಡಿಟ್ ಲಿಂಕ್ ಸಬ್ಸಿಡಿಯಡಿ ವ್ಯಕ್ತಿ ಸ್ವಂತ ಮನೆಗಾಗಿ ಆಕರ್ಷಕ ಬಡ್ಡಿಯ ಸಬ್ಸಿಡಿ ಪಡೆಯಬಹುದು. ಈ ಯೋಜನೆ ಕುಟುಂಬದ ವಾರ್ಷಿಕ ಆದಾಯದ ಆಧಾರದಲ್ಲಿ ಅರ್ಜಿದಾರರನ್ನು ಈ ಕೆಳಗಿನಂತೆ ವಿಭಾಗಿಸುತ್ತದೆ. ‌ನಿಮ್ಮ ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂ. ತನಕ ಇದ್ದರೆ ಆಗ ನೀವು ಆರ್ಥಿಕವಾಗಿ ಹಿಂದುಳಿದ ವರ್ಗ ( EWS) ವಿಭಾಗದಡಿ ಬರುತ್ತೀರಿ.… Read More »

ನಿಮ್ಮ ಜೊತೆ ನಿಮ್ಮ ಮನೆಗೂ ಮಾಡಿ ಗೃಹ ವಿಮೆ

By | 01/08/2021

ಸುದ್ದಿಜಾಲ ಹಿಂದಿನ ಲೇಖನದಲ್ಲಿ ಗೃಹಸಾಲದ ಮೇಲೆ ವಿಮೆ ಯಾಕೆ ಅಗತ್ಯವೆಂದು ತಿಳಿದುಕೊಂಡೆವು. ಈ ಲೇಖನದಲ್ಲಿ ಮನೆಗೆ ಯಾಕೆ ವಿಮೆ ಅಗತ್ಯ ಎಂಬ ಮಾಹಿತಿ ತಿಳಿದುಕೊಳ್ಳೋಣ.

ಹೋಮ್‌ ಲೋನ್‌ ಮೇಲೆ ವಿಮೆ ಯಾಕೆ ಅಗತ್ಯ?

By | 01/08/2021

ಕೋವಿಡ್-19 ಸಮಯದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಸವಾಲು, ಸಂಕಷ್ಟ. ಉದ್ಯೋಗವಿಲ್ಲದೆ, ವ್ಯವಹಾರವಿಲ್ಲದೆ ಇಎಂಐ ಕಟ್ಟಲಾಗದ ಪರಿಸ್ಥಿತಿ ಒಂದೆಡೆಯಾದರೆ, ಸಾಲ ಮಾಡಿದ ವ್ಯಕ್ತಿ ಗತಿಸಿಹೋದರೆ ಆಗುವ ಪರಿಣಾಮ ಇನ್ನೊಂದು ರೀತಿಯದು. ಗೃಹಸಾಲ ಪಡೆದವರು ಗತಿಸಿದರೆ ಸಂಗಾತಿಗೆ ಪ್ರೀತಿಪಾತ್ರರ ಅಗಲಿಕೆಯ ನೋವಿನ ಜೊತೆಗೆ ಅಗಲಿದವರ ಋಣಭಾರಕ್ಕೂ ಹೆಗಲು ನೀಡಬೇಕಾಗುತ್ತದೆ. ಗ ಬೆಂಗಳೂರಿನ ಎಕ್ಸ್ (ಉದ್ದೇಶಪೂರ್ವಕವಾಗಿ ಹೆಸರು ಉಲ್ಲೇಖಿಸಿಲ್ಲ) ಎಂಬ ವ್ಯಕ್ತಿಯು ಗೃಹಸಾಲ ತೆಗೆದುಕೊಂಡಿದ್ದರು. ಗೃಹಸಾಲ ಮಾಡಿ ಸುಮಾರು ಆರು ವರ್ಷಗಳಾಗಿದ್ದವು. ದೊಡ್ಡ ಮೊತ್ತದ ಡೌನ್‍ಪೇಮೆಂಟ್ ಮಾಡಿದ್ದರು. ಸಾಲ ಬೇಗ ಮುಗಿಸುವ ಉದ್ದೇಶದಿಂದ ದೊಡ್ಡ ಮೊತ್ತದ… Read More »