ಶ್ರೀರಾಮನಿಂದ ಕಲಿಯಬಹುದಾದ ಜೀವನಪಾಠಗಳು
ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಭೂಮಿಪೂಜೆ ನಡೆದಿದೆ. ಶರಾಮಾಯಣದ ಪ್ರಕಾರ ರಾಮನ ಆಳ್ವಿಕೆಯ ಕಾಲ ಅತ್ಯಂತ ಸುಭಿಕ್ಷವಾಗಿದ್ದು, ನ್ಯಾಯನೀತಿಗಳಿಂದ ಕೂಡಿದ್ದವೆಂದು ಹೇಳಲಾಗಿದೆ. ಮಹಾವಿಷ್ಣುವಿನ 7ನೇ ಅವತಾರವಾದ ಶ್ರೀರಾಮಚಂದ್ರನಿಂದ ಕಲಿಯಬಹುದಾದ ಪಾಠಗಳು ಇಲ್ಲಿವೆ. ಬಿಟ್ಟುಕೊಡಬೇಡಿ ಗುರಿ ಸಾಧನೆಗೆ ಕೆಲವು ದಿನಗಳು, ತಿಂಗಳುಗಳು ಅಥವಾ ಹಲವು ವರ್ಷಗಳು ಬೇಕಾಗಬಹುದು. ಅದನ್ನು ಸಾಸಲು ನಿರಂತರ ಪ್ರಯತ್ನವಿರಲಿ. ಗುರಿಯತ್ತ ಲಕ್ಷ್ಯವಿರಲಿ. ಸೀತೆಯನ್ನು ರಾವಣನಿಂದ ಕಾಪಾಡಲು ರಾಮ ಹಲವು ವರ್ಷ ನಿರಂತರ ಪ್ರಯತ್ನ ಮಾಡಿರುವ ಕತೆಯಿಂದ ಇದನ್ನು ತಿಳಿದುಕೊಳ್ಳಬಹುದು. ನಮ್ರತೆ ಇರಲಿ ನಾಯಕತ್ವ ಹೊಂದಲು ಬಯಸುವವರು ಮರೆಯದೆ ಮಾನವಿಯತೆ ಮತ್ತು… Read More »