ಇ-ಆಸ್ತಿ ಪರಿಚಯಿಸುತ್ತಿದೆ BBMP- ಬೆಂಗಳೂರಿನಲ್ಲಿ ಆಸ್ತಿ ಹೊಂದಿರುವವರು ತಪ್ಪದೇ ಓದಿ

By | 18/09/2021

ಬೆಂಗಳೂರು: ಬೆಂಗಳೂರಿನಲ್ಲಿ ಇ-ಖಾತೆ ಹೊಂದುವುದು ಸದ್ಯದಲ್ಲೇ ಸಾಧ್ಯವಾಗಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜ್ಯ ಇ-ಆಡಳಿತ ವಿಭಾಗ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ ಬಿಬಿಎಂಪಿಗೆಂದೇ ರೂಪಿಸಿದ ಇ-ಆಸ್ತಿ ಎಂಬ ಹೊಸ ಸಾಫ್ಟ್‌ವೇರ್ ಅನ್ನು ಪರಿಚಯಿಸಲು ಮುಂದಾಗಿದೆ. ಇದನ್ನು ಕಾವೇರಿ ಎಂಬ ಇನ್ನೊಂದು ಅಪ್ಲಿಕೇಶನ್‌ನೊಂದಿಗೆ ಸಂಯೋಜಿಸಲಾಗಿದೆ. ಬಿಬಿಎಂಪಿಯು ಇದನ್ನು ಬೆಂಗಳೂರಿನ ಪೂರ್ವ ವಲಯದಲ್ಲಿ ಪಶ್ಚಿಮದಿಂದ ಪರಿಚಯಿಸಲು ಮುಂದಾಗಿದೆ ಮತ್ತು ಅಂತಿಮವಾಗಿ ನಗರದ ಎಲ್ಲಾ ಪ್ರಮುಖ ಪ್ರದೇಶಗಳಲ್ಲಿ ಸುಮಾರು 100 ವಾರ್ಡ್‌ಗಳನ್ನು ಒಳಗೊಳ್ಳಲಿದೆ. ಬಿಬಿಎಂಪಿಯ ಈ ಮಹತ್ವದ ಕ್ರಮವು ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಪಾರದರ್ಶಕತೆಯನ್ನು… Read More »

ಯಾವಾಗಲೂ ಮೂಗಿನ ಮೇಲೆ ಕೋಪಾ ಇರುತ್ತಾ? ಕಂಟ್ರೋಲ್ ಮಾಡಲು ಹೀಗೆ ಮಾಡಿ

By | 18/09/2021

ಕೋಪ ಅನ್ನೋದು ವಿಷದ ತರಹ. ಇದು ನಮ್ಮ ಜೀವನವನ್ನೇ ಹಾಳು ಮಾಡಿ ಬಿಡುತ್ತೆ. ಆದರೆ ಪ್ರೀತಿ ತರಹ ಈ ಕೋಪವೂ ಯಾರ ಮೇಲೋ ಬಂದು ಬಿಡುತ್ತೆ. ಕೆಲವೊಮ್ಮೆ ಕೋಪ ನೆತ್ತಿಗೇರಿದಾಗ ನಾವು ಏನು ಮಾಡ್ತಿದ್ದೇವೆ ಅನ್ನೋದು ನಮಗೆ ತಿಳಿದಿರೋದಿಲ್ಲ. ಆದರೆ ಕೋಪವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಯಾವಾಗಲೂ ಹೇಳಲಾಗುತ್ತೆ. ಇದು ಹಾನಿಕಾರಕವಾಗಿದೆ. ಹಾಗಿದ್ರೆ ನಮ್ಮ ಕೋಪವನ್ನು ನಿಯಂತ್ರಿಸಲು ನಾವೇನು ಮಾಡಬೇಕು? ಅತಿಯಾದ ಕೋಪವು ಜನರ ಪರ್ಸನಲ್ ಮತ್ತು ಪ್ರೊಫೆಷನಲ್ ಜೀವನವನ್ನು ಹಾಳು ಮಾಡುತ್ತೆ, ಅವರ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಬುಡ ಮೇಲಾಗಿಸುತ್ತೆ… Read More »

ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ ಖರೀದಿಸಲು ಯಾರಿಗೆ ಎಷ್ಟು ಸಬ್ಸಿಡಿ ; ಸಂಪೂರ್ಣ ಸುದ್ದಿ ಇಲ್ಲಿದೆ

By | 18/09/2021

ಇತ್ತೀಚಿನ ಕಾಲದಲ್ಲಿ ಬಾಡಿಗೆ ಮನೆಗಿಂತ ಸ್ವಂತ ಮನೆ ಲಾಭದಾಯಕ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅದು ಹೇಗೆ ಎಂಬುದಾಗಿ ನೀವು ಕೇಳಬಹುದು. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಕ್ರೆಡಿಟ್ ಲಿಂಕ್ ಸಬ್ಸಿಡಿಯಡಿ ವ್ಯಕ್ತಿ ಸ್ವಂತ ಮನೆಗಾಗಿ ಆಕರ್ಷಕ ಬಡ್ಡಿಯ ಸಬ್ಸಿಡಿ ಪಡೆಯಬಹುದು. ಈ ಯೋಜನೆ ಕುಟುಂಬದ ವಾರ್ಷಿಕ ಆದಾಯದ ಆಧಾರದಲ್ಲಿ ಅರ್ಜಿದಾರರನ್ನು ಈ ಕೆಳಗಿನಂತೆ ವಿಭಾಗಿಸುತ್ತದೆ. ‌ನಿಮ್ಮ ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂ. ತನಕ ಇದ್ದರೆ ಆಗ ನೀವು ಆರ್ಥಿಕವಾಗಿ ಹಿಂದುಳಿದ ವರ್ಗ ( EWS) ವಿಭಾಗದಡಿ ಬರುತ್ತೀರಿ.… Read More »

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಲ್ಲಿ ಉದ್ಯೋಗ; ಅರ್ಜಿ ಸಲ್ಲಿಸಲು ಸೆ.30 ಕಡೇ ದಿನಾಂಕ

By | 18/09/2021

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ” ಜೀವನೋಪಾಯ ಮತ್ತು ಉದ್ಯಮಕ್ಕಾಗಿ ಕನಿಷ್ಟ ಮಿತಿಯ ವ್ಯಕ್ತಿಗಳ ಬೆಂಬಲಕ್ಕೆ ( ಎಸ್ ಎಂಐಎಲ್ ಇ) ” ಯೋಜನೆಯ ಅನುಷ್ಠಾನಕ್ಕಾಗಿ ಗುತ್ತಿಗೆ ಆಧಾರದ ಮೇಲೆ ರಾಷ್ಟ್ರೀಯ ಸಂಯೋಜಕ ಮತ್ತು ಸಮಾಲೋಚಕರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಹುದ್ದೆಯ ವಿವರ : ರಾಷ್ಟ್ರೀಯ ಸಂಯೋಜಕ – 1 ಸಂಖ್ಯೆಸಮಾಲೋಚಕರು – 2 ಸಂಖ್ಯೆ ಆಸಕ್ತ ಅಭ್ಯರ್ಥಿಗಳು ಅರ್ಹತಾ ನಿಬಂಧನೆಗಳು, ವಿತ್ತೀಯ ರೂಢಿಗಳು, ಆಯ್ಕೆ ಮಾದರಿ ಮತ್ತು ಇತರೆ ಸಂಬಂಧಿತ ವಿವರಗಳಿಗೆ ಸಾಮಾಜಿಕ ನ್ಯಾಯ ಮತ್ತು… Read More »

ಚಿತ್ತರಂಜನ್ ಲೋಕೋಮೊಟಿವ್ ನಲ್ಲಿ 492 ಹುದ್ದೆ ; ಐಟಿಐ ಪಾಸಾದವರಿಗೆ ಅವಕಾಶ

By | 17/09/2021

ಚಿತ್ತರಂಜನ್ ಲೋಕೋಮೊಟಿವ್ ವರ್ಕ್ಸ್ ಆಕ್ಟ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯ ಎಲ್ಲಾ ಮಾಹಿತಿಯನ್ನು ತಿಳಿದು ಅಕ್ಟೋಬರ್‌ 03 ರೊಳಗೆ ಆನ್ಲೈನ್ ಮೂಲಕ ರಿಜಿಸ್ಟ್ರೇಶನ್ ಮಾಡಬಹುದು. ಟ್ರೇಡವಾರ್ ಅಪ್ರೆಂಟಿಸ್ ಹುದ್ದೆಗಳ ವಿವರ ಫಿಟ್ಟರ್ – 200ಟರ್ನರ್ – 20ಮೆಷನಿಸ್ಟ್ – 56ವೆಲ್ಡರ್ – 88ಇಲೆಕ್ಟ್ರೀಷಿಯನ್ – 112ಪೇಂಟರ್ (ಜಿ)- 12A.C.Mechanics – 04 ಒಟ್ಟು ಹುದ್ದೆ : 492 ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಜೊತೆಗೆ ಎನ್ ಸಿವಿಟಿ ಐಟಿಐ ಸರ್ಟಿಫಿಕೇಟ್ ಹೊಂದಿರಬೇಕು.… Read More »

Hugging: ಅಪ್ಪಿಕೊಳ್ಳುವುದರಿಂದ ನರಮಂಡಲಕ್ಕೆ 5 ಲಾಭಗಳಿವೆ ಗೊತ್ತಾ?

By | 17/09/2021

ಅಪ್ಪುಗೆಗಳು ಮಾನವರ ಸಹಜ ಕ್ರಿಯೆಯಾಗಿದ್ದು, ಇದು ನಿಮ್ಮೊಂದಿಗೆ ಮತ್ತು ಇತರರೊಂದಿಗೆ ಸಂಪರ್ಕ ಹೊಂದುತ್ತದೆ. ಅಪ್ಪುಗೆಗಳು 75% ಪ್ಯಾರಾಸಿಂಪಥೆಟಿಕ್ ಫೈಬರ್ ಗಳಿಂದ ಮಾಡಲ್ಪಟ್ಟ ವಾಗಸ್ ನರವನ್ನು ನಿಯಂತ್ರಿಸುವ ಮೆದುಳಿನ ಭಾಗಗಳನ್ನು ಸಕ್ರಿಯಗೊಳಿಸುತ್ತವೆ. ಅಪ್ಪುಗೆಗಳುರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ   ಮೃದುವಾದ ಸ್ಪರ್ಶದ ನಮ್ಮ ದೇಹದ ಚಲವಲನಗಳನ್ನು ಹೆಚ್ಚು ಮುಕ್ತವಾಗಿಸುತ್ತದೆ. ಜೊತೆಗೆ ದೇಹ ಚಟುವಟಿಕೆಗಳನ್ನು ಗ್ರಹಿಕೆ ಮಾಡುತ್ತದೆ. ಈ ಗ್ರಹಿಕೆಗಳು ಅನಾರೋಗ್ಯ ಮತ್ತು ಸೋಂಕಿನ ಮಟ್ಟ ಮತ್ತು ಅದರ ತೀವ್ರತೆ  ಕಡಿಮೆ ಮಾಡುತ್ತದೆ ಎಂದು ಒಂದು ಅಧ್ಯಯನವು ಕಂಡುಹಿಡಿದಿದೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.… Read More »