ಶ್ರೀ ನಾರಾಯಣ ಗುರು ಕೋಅಪರೇಟಿವ್ ಸೊಸೈಟಿ,ಬೆಂಗಳೂರು ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ನುರಿತ ಹಾಗೂ ಕೋಅಪರೇಟಿವ್ ಸೊಸೈಟಿಯಲ್ಲಿ ಅನುಭವವುಳ್ಳ ವ್ಯವಸ್ಥಾಪಕರು( ಮ್ಯಾನೇಜರ್) ಹಾಗೂ ಕರ್ನಾಟಕ ರಾಜ್ಯದ 31 ಜಿಲ್ಲೆಗಳು ಮತ್ತು 226 ತಾಲೂಕು ಮಟ್ಟದಲ್ಲಿ ಸೊಸೈಟಿಗೆ ಪಿಗ್ಮಿ ಹಣ ಸಂಗ್ರಹಿಸುವ ಸಿಬ್ಬಂದಿಗಳು ಬೇಕಾಗಿದ್ದಾರೆ.
ಅಭ್ಯರ್ಥಿಗಳು ತಮ್ಮ ಬಯೋಡೇಟಾವನ್ನು [email protected] ಇ-ಮೇಲ್ ವಿಳಾಸಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08041241685 ಗೆ ಕರೆ ಮಾಡಬಹುದು