ಬಾಗಲಕೋಟೆ ಜಿಲ್ಲೆಯ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಈ ಕೆಳಕಂಡ ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ ಹೆಸರು : ಆಡಳಿತ ಸಹಾಯಕ ( ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್) – 09 –
ವಿದ್ಯಾರ್ಹತೆ : B.Com ಪದವಿ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ನಲ್ಲು ಪರಿಣಿತಿ ಹೊಂದಿರಬೇಕು. ಎಂ.ಎಸ್ ವರ್ಲ್ಡ್ ,ಎಕ್ಸೆಲ್, ಪವರ್ ಪಾಯಿಂಟ್ ಪ್ರೆಸೆಂಟೇಶನ್ ಸೇರಿದಂತೆ ಉತ್ತಮ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ತಾಲ್ಲೂಕು ಆಯ್.ಇ.ಸಿ ಸಂಯೋಜಕ – 01- ಪೋಸ್ಟ್ ಗ್ರಾಜ್ಯುಯೇಶನ್ ಇನ್ ಮಾಸ್ ಕಮ್ಯುನಿಕೇಶನ್
ಅರ್ಜಿಗಳನ್ನು ಜಿಲ್ಲಾ ಪಂಚಾಯತ್ ಕಾರ್ಯಾಲಯ, ಬಾಗಲಕೋಟೆಯಿಂದ ಪಡೆದು, ಭರ್ತಿ ಮಾಡಿ ಅಗತ್ಯ ದಾಖಲಾತಿಯನ್ನು ಲಗತ್ತಿಸಿ, ಶ್ರಿ ಅಜಯ ಸೂಳಿಕೇರಿ ( ಆಯ್.ಇ.ಸಿ ಸಂಯೋಜಕ ಮೊ.9611489293) ಇವರಿಗೆ ದಿನಾಂಕ 15-09-2021 ರ ಸಾಯಂಕಾಲ 5.30 ರೊಳಗೆ ಸಲ್ಲಿಸತಕ್ಕದ್ದು.









Got a Questions?
Find us on Socials or Contact Us and we’ll get back to you as soon as possible.